Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಬರ್ಕತ್ ಅಲಿ ಕುಟುಂಬ ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೆ ಏರಲಿ : ನಟ ಪ್ರೇಮ್

    Source: Dinamana

    18 Feb 2026, 10:18 AM
    2 weeks ago

    ಜಗಳೂರು : ಸಾಮಾಜಿಕ ಕಾರ್ಯಗಳ ನಡುವೆಯೂ ಬೃಹತ್ ನಗರಗಳಲ್ಲಿ ದೊರೆಯುವಂತಹ ಐಷಾರಾಮಿ ಹೋಟೆಲ್ ಗಳನ್ನು ಹಿಂದುಳಿದ ತಾಲೂಕಿನಲ್ಲಿ ನಿರ್ಮಿಸಿರುವುದು ತಾಲೂಕಿನ ಸೌಭಾಗ್ಯವಾಗಿದೆ ಎಂದು ಚಲನಚಿತ್ರ ನಟ ಪ್ರೇಮ್ ಹೇಳಿದರು. ಪಟ್ಟಣದ ಚಳ್ಳಕೆರೆ ರಸ್ತೆಯಲ್ಲಿ ನೂತನ ಕೆಎ 17 ಫ್ಯಾಮಿಲಿ ರೆಸ್ಟೋರೆಂಟ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬರ್ಕತ್ ಅಲಿ ಕುಟುಂಬ ಕ್ಷೇತ್ರದಲ್ಲಿ ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೆ ಏರಲಿ,ಹಸಿದವರಿಗೆ ಅನ್ನನೀಡುವ   ಸಾಮಾಜಿಕ ಕಾರ್ಯಗಳ ನಡುವೆಯೂ ಹೆಚ್ಚಾಗಲಿ,ಕುಟುಂಬಕ್ಕೆ ಶ್ರೇಯಸ್ಸು ಲಭಿಸಲಿ ಹಾಗೂ ಶಾಸಕ ಬಿ.ದೇವೇಂದ್ರಪ್ಪ ಅವರು ಸಹೃದಯಿ,ಜನಾನುರಾಗಿಯಾಗಿ,ಅಪಾರ ಜ್ಞಾನ ಹೊಂದಿದ್ದಾರೆ.ಎಲ್ಲರ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ಪತ್ರ ಬರಹಗಾರ ದಯಾನಂದ ನಿಧನ
    Next Article
    141 ಸೀಟು ಗ್ಯಾರಂಟಿ, ಬರೆದಿಟ್ಟುಕೊಳ್ಳಿ! ವಿರೋಧಿಗಳಿಗೆ ಡಿ.ಕೆ.ಶಿವಕುಮಾರ್ ಖಡಕ್ ಸವಾಲು

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment