Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಚಿಕ್ಕಮಗಳೂರಿನಲ್ಲಿ ಮತ್ತೆ ಕಾಡಾನೆ ದಾಳಿ, ಕಾಫಿ ತೋಟದ ಕಾರ್ಮಿಕನ ದುರ್ಮ*ರಣ

    Source: HOSADIGANTHA

    18 Feb 2026, 12:18 PM
    2 weeks ago

    ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಚಿಕ್ಕಮಗಳೂರಿನಲ್ಲಿ ಮತ್ತೆ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಕೂಲಿ ಕಾರ್ಮಿಕನೊಬ್ಬ ಮೃತಪಟ್ಟಿದ್ದಾನೆ. ಚಿಕ್ಕಮಗಳೂರಿನ ಪುರ ಗ್ರಾಮದಲ್ಲಿ ತೋಟದೊಳಗೆ ನಡೆದುಕೊಂಡು ಹೋಗುತ್ತಿದ್ದ ಕಾರ್ಮಿಕನ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿ ಕೊಂದಿದೆ. ಹಾವೇರಿಯ ಹಾನಗಲ್‌ ಸಮೀಪದ ತಿರುವಳ್ಳಿಯ ಯಲ್ಲಪ್ಪ ಮೃತ ದುರ್ದೈವಿ. ನಾಗೇಶ್‌ ಗೌಡ ಎನ್ನುವವರ ತೋಟದ ಬಳಿ ಯಲ್ಲಪ್ಪ ನಡೆದುಕೊಂಡು ಹೋಗುತ್ತಿದ್ದಾರೆ. ಈ ವೇಳೆ ಆನೆ ಅವರ ಮೇಲೆ ದಾಳಿ ಮಾಡಿ ಸಾಯಿಸಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಪೊಲೀಸರ ಭೇಟಿ ನೀಡಿ ಪರಿಶೀಲನೆ […] The post ಚಿಕ್ಕಮಗಳೂರಿನಲ್ಲಿ ಮತ್ತೆ ಕಾಡಾನೆ ದಾಳಿ, ಕಾಫಿ ತೋಟದ ಕಾರ್ಮಿಕನ ದುರ್ಮ*ರಣ appeared first on HOSA DIGANTHA. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    SHOCKING | ಮತ್ತೆ ಶುರುವಾಯ್ತು ಬಾಂಬ್‌ ಥ್ರೆಟ್‌! ಮಂಡ್ಯ-ಹಾವೇರಿ ಕೋರ್ಟ್‌ಗೆ ಬಾಂಬ್‌ ಬೆದರಿಕೆ ಕರೆ
    Next Article
    UPSC CURRENT AFFAIRS – 16 February 2026

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment