Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ರೈತರನ್ನು ಮದುವೆಯಾಗುವ ಹೆಣ್ಣಿಗೆ ವಿಶೇಷ ಭತ್ಯೆ ಕೊಡಿ: ಸರ್ಕಾರಕ್ಕೆ ಶಾಸಕ ರಂಗನಾಥ್‌ ಆಗ್ರಹ

    Source: HOSADIGANTHA

    25 Feb 2026, 07:18 AM
    1 week ago

    ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರೈತರ ಮಕ್ಕಳಿಗೆ, ರೈತರಿಗೆ ಮದುವೆಯಾಗೋದಕ್ಕೆ ಹೆಣ್ಣು ಸಿಗುತ್ತಿಲ್ಲ. ಮದುವೆಯಾಗಿ ಹಳ್ಳಿಯಲ್ಲಿ ಇರಬೇಕು ಎನ್ನುವ ಕಾರಣಕ್ಕೋ, ಹಣವಿರೋದಿಲ್ಲ ಎನ್ನುವುದಕ್ಕೋ, ಕೆಲಸ ಹೆಚ್ಚು ಎಂದೋ ಹೆಣ್ಣುಮಕ್ಕಳು ರೈತರನ್ನು ವರಿಸೋದಕ್ಕೆ ಆಸಕ್ತಿ ತೋರುತ್ತಿಲ್ಲ. ಈ ಬಗ್ಗೆ ಹಲವು ನಾಯಕರು ಈಗಾಗಲೇ ಧ್ವನಿ ಎತ್ತಿದ್ದಾರೆ. ಕಳೆದ ತಿಂಗಳು ಬೆಳಗಾವಿ ಸುವರ್ಣ ವಿಧಾನ ಸೌಧದದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ನ ಪುಟ್ಟಣ್ಣ ಈ ವಿಚಾರ ಪ್ರಸ್ತಾವಿಸಿ, ರಾಜ್ಯದಲ್ಲಿ ರೈತರ ಮಕ್ಕಳಿಗೆ ಹೆಣ್ಣು ಕೊಡುವವರೇ ಇಲ್ಲ. ಈ ಹಿನ್ನೆಲೆಯಲ್ಲಿ […] The post ರೈತರನ್ನು ಮದುವೆಯಾಗುವ ಹೆಣ್ಣಿಗೆ ವಿಶೇಷ ಭತ್ಯೆ ಕೊಡಿ: ಸರ್ಕಾರಕ್ಕೆ ಶಾಸಕ ರಂಗನಾಥ್‌ ಆಗ್ರಹ appeared first on HOSA DIGANTHA. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ವೋಟರ್ ಲಿಸ್ಟ್‌ನಲ್ಲಿ ‘ಡಿಜಿಟಲ್’ ಗೊಂದಲ: ಯಡವಟ್ಟು ಸರಿ ಮಾಡೋಕೆ ಡಿಕೆಶಿ ಮಾಸ್ಟರ್ ಪ್ಲಾನ್!
    Next Article
    KMF: ನಂದಿನಿ ಉತ್ಪನ್ನ ತಿಂದ್ರೆ ಕ್ಯಾನ್ಸರ್‌ ಬರುತ್ತೆ ಎಂಬುವುದು ಶುದ್ಧ ಸುಳ್ಳು: ಕೆಎಂಎಫ್‌ ಎಂಡಿ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment