Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಜ್ಞಾನದ ಜೊತೆಗೆ ವಿಜ್ಞಾನ-ತಂತ್ರಜ್ಞಾನಗಳು ಜಗತ್ತನ್ನಾಳುತ್ತಿವೆ – ನಿರ್ಮಲಾನಂದನಾಥಶ್ರೀ

    Source: Nudikarnataka

    24 Feb 2026, 08:39 PM
    1 week ago

    ಝೆನ್ ಝೀ, ಝೆನ್ ಅಲ್ಫಾ ಝೆನ್ ಬೀಟಾ ಹಾಗೂ ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನಗಳೇ ಇಲ್ಲದ ದಿನಗಳಲ್ಲಿ ಶ್ರೀಬಾಲಗಂಗಾಧರನಾಥ ಗುರುಗಳು ಜಾನಪದ ಉತ್ಸವವನ್ನು ಆಯೋಜಿಸಿದ್ದರು. ಆದರೆ ಈಗ ಬದಲಾದ ಕಾಲಘಟ್ಟದಲ್ಲಿ ಜ್ಞಾನದ ಜೊತೆಗೆ ವಿಜ್ಞಾನ ತಂತ್ರಜ್ಞಾನಗಳು ಜಗತ್ತನ್ನಾಳುತ್ತಿವೆ. ಮಹಾ ಗುರುಗಳ ಆಶಯದಂತೆ ಈಗ ವಿಜ್ಞಾತಂ ಉತ್ಸವವಾಗಿ ರೂಪುಗೊಂಡಿದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು. ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಶ್ರೀಕ್ಷೇತ್ರದ ಬಿಜಿಎಸ್ ಸಭಾಭವನದಲ್ಲಿ ಆದಿಚುಂಚನಗಿರಿ ಉನ್ನತ ಶಿಕ್ಷಣ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ‘ವಿಜ್ಞಾತಂ ಉತ್ಸವ-2026’ […] The post ಜ್ಞಾನದ ಜೊತೆಗೆ ವಿಜ್ಞಾನ-ತಂತ್ರಜ್ಞಾನಗಳು ಜಗತ್ತನ್ನಾಳುತ್ತಿವೆ – ನಿರ್ಮಲಾನಂದನಾಥಶ್ರೀ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    SUPREME COURT: ರಾಜಕೀಯ ಪಕ್ಷಗಳ ಫ್ರೀ ಗ್ಯಾರಂಟಿಗಳಿಂದ ಆರ್ಥಿಕ ಅಭಿವೃದ್ಧಿಗೆ ಹೊಡೆತ : ಸುಪ್ರೀಂ ಕೋರ್ಟ್
    Next Article
    ಮಂಡ್ಯ | ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮಾ.31 ರವರೆಗೆ ರಾಗಿ ಖರೀದಿ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment