Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ದರ್ಶನ್ ಕಷ್ಟಕ್ಕೆ ಯಾರೂ ಬರಲಿಲ್ಲ..ಯಾವ ಗಜಪಡೆಯೂ ಇಲ್ಲ: ಧನ್ವೀರ್ ಗೌಡ

    Source: Guaranteenws

    24 Feb 2026, 06:55 PM
    1 week ago

    ಕಷ್ಟಕ್ಕೆ ಆಗುವವನೇ ನಿಜವಾದ ಗೆಳೆಯ. ಆದ್ರೆ ಯಾರೆಲ್ಲಾ ಗಜಪಡೆ ಅಂತ ಗುರ್ತಿಸಿಕೊಂಡಿದ್ರೋ ಅವರೆಲ್ಲಾ ದರ್ಶನ್ ಕಷ್ಟಕಾಲದಲ್ಲಿ ಕೈ ಎತ್ತಿದ್ದಾರೆ. ಈ ಮಾತನ್ನ ನಾವು ಹೇಳ್ತಿಲ್ಲ. ಡಿಬಾಸ್ ಕಷ್ಟಕ್ಕೆ ಯಾರೂ ಬರಲಿಲ್ಲ.. ಯಾವ ಗಜಪಡೆಯೂ ಇಲ್ಲ ಸರ್ ಅಂತಾರೆ ದರ್ಶನ್ ಭಂಟ ಧನ್ವೀರ್ ಗೌಡ. ಅಷ್ಟೇ ಅಲ್ಲ, ಜನವರಿಯಲ್ಲಿ ದಾಸ ಹೊರಗೆ ಬರ್ತಾರೆ ಅಂದಿದ್ದ ಝೈದ್ ಖಾನ್ ಸ್ಟೇಟ್‌‌ಮೆಂಟ್‌‌ನಿಂದ ಆದ ನಷ್ಟವೇನು ಅನ್ನೋದನ್ನ ಹೇಳ್ತಿವಿ ನೋಡಿ… ಡಿಬಾಸ್ ಕಷ್ಟಕ್ಕೆ ಯಾರೂ ಬರಲಿಲ್ಲ..ಯಾವ ಗಜಪಡೆಯೂ ಇಲ್ಲ ಕಹಿ ಸತ್ಯ ಹೊರಹಾಕಿದ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಕುರಿ ಕಾಯುವವನು ಸಿಎಂ ಆಗಿದ್ದೇ ಕೆಲವರಿಗೆ ಹೊಟ್ಟೆನೋವು: ಸಿದ್ದರಾಮಯ್ಯ ಖಡಕ್ ಮಾತು
    Next Article
    ಅಡಿಕೆ ಧಾರಣೆ | ಸ್ಥಿರತೆ ಕಂಡುಕೊಂಡ ರಾಶಿ ಅಡಿಕೆ ಬೆಲೆ

    Related ಸಿನಿಮಾ Updates:

    Are you sure? You want to delete this comment..! Remove Cancel

    Comments (0)

      Leave a comment