Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ‘ಕನ್ನಡ ಸಂಸ್ಕೃತಿಯ ಮೂಲ ಬುಡ’ ಕುರಿತು ಆಳವಾದ ಸಂಶೋಧನೆ ಅಗತ್ಯ ; ಪ್ರೊ. ಬಿಳಿಮಲೆ

    Source: Nudikarnataka

    24 Feb 2026, 01:33 PM
    1 week ago

    ಇವತ್ತು ದ್ವೇಷ ಭಾಷಣ ಹೆಚ್ಚಾಗಿ, ಕರ್ನಾಟಕವನ್ನು ಒಡೆಯುವ ಕೆಲಸವಾಗುತ್ತಿದೆ. ಆದ್ದರಿಂದ ಕರ್ನಾಟಕ ಚಾರಿತ್ರಿಕವಾಗಿ ಹೇಗೆ ಒಂದಾಗಿತ್ತು, ಕನ್ನಡ ಸಂಸ್ಕೃತಿಯ ಮೂಲ ಬುಡ ಯಾವುದು ಎಂಬುದನ್ನು ಆಳವಾಗಿ, ತಳಸ್ಪರ್ಶಿಯಾಗಿ ಅಧ್ಯಯನ ಮಾಡುವುದು ಕೂಡ ಇವತ್ತಿನ ಸಂಶೋಧನೆಯ ಅಗತ್ಯ ಕೆಲಸವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು, ಕರ್ನಾಟಕ ಸಂಘ ಮಂಡ್ಯ ವತಿಯಿಂದ ಮಂಡ್ಯನಗರದ ಕೆ.ವಿ. ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆದ ಕನ್ನಡ ಸಂಶೋಧನಾ ಕಮ್ಮಟ ಉದ್ಘಾಟಿಸಿ ಅವರು ಮಾತನಾಡಿದರು. […] The post ‘ಕನ್ನಡ ಸಂಸ್ಕೃತಿಯ ಮೂಲ ಬುಡ’ ಕುರಿತು ಆಳವಾದ ಸಂಶೋಧನೆ ಅಗತ್ಯ ; ಪ್ರೊ. ಬಿಳಿಮಲೆ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಎಲ್ಲರೊಳಗೊಂದಗೂ ವಿನಯ್ ಕುಮಾರ್ ಜನ್ಮದಿನ : 100 ಅಡಿ ಉದ್ದದ ಕನ್ನಡ ಧ್ವಜ ಮೆರವಣಿಗೆ
    Next Article
    ಪ್ರತಿಭೆ ಅನಾವರಣಕ್ಕೆ ವಾರ್ಷಿಕೋತ್ಸವ ವೇದಿಕೆ : ಶಾಸಕ ಬಿ.ಪಿ. ಹರೀಶ್

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment