Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ರಸ್ತೆ ವಿಸ್ತರಣೆ ಗೊಂದಲ ನಿವಾರಿಸಿ,ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಒತ್ತು ನೀಡಿ : ಎಸ್.ವಿ.ರಾಮಚಂದ್ರ ಒತ್ತಾಯ

    Source: Dinamana

    26 Feb 2026, 03:32 PM
    1 week ago

    ಜಗಳೂರು : ಹಾಲಿ ಶಾಸಕರು ರಸ್ತೆ ವಿಸ್ತರಣೆ ಗೊಂದಲವನ್ನು ಬಗೆಹರಿಸಬೇಕು ಮತ್ತು ಬೇಕು ಜೊತೆಗೆ ರೈತರಿಗೆ ಸಮರ್ಪಕವಾಗಿ ವಿದ್ಯುತ್ ವ್ಯವಸ್ಥೆಯನ್ನು ನೀಡುವಂತಹ ಕೆಲಸ ಮಾಡಬೇಕಾಗಿದೆ ಹಾಗೂ ದಾವಣಗೆರೆ ರಸ್ತೆಯಿಂದ ಕೋರ್ಟ್ ವರೆಗೆ ಏಳು ಕೋಟಿ ರೂ ವೆಚ್ಚದಲ್ಲಿ ನಡೆಯುತ್ತಿರುವ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು  ಎಂದು ಮಾಜಿ ಶಾಸಕ ಎಸ್ .ವಿ .ರಾಮಚಂದ್ರ  ಶಾಸಕರನ್ನು ಒತ್ತಾಯಿಸಿದ್ದಾರೆ. ಶನಿವಾರ ಪಟ್ಟಣದ ವಿದ್ಯಾನಗರದಲ್ಲಿರುವ ತಮ್ಮ ನಿವಾಸದಲ್ಲಿ ಬಿಜೆಪಿ ಮಂಡಲದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ತಾಲೂಕಿನಲ್ಲಿ ಉತ್ತಮವಾಗಿ ಮಳೆಯಾಗಿದ್ದು ಕೆರೆಕಟ್ಟೆಗಳಲ್ಲಿ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ಮಕ್ಕಳು ಮನುಷ್ಯರಾಗಿ ಘನತೆಯಿಂದ ವರ್ತಿಸುವುದೇ ನೈಜ್ಯ ಶಿಕ್ಷಣ : ಡಾ.ಮೀರಾಶಿವಲಿಂಗಯ್ಯ,
    Next Article
    ಮಗಳ ಪ್ರೇಮಕ್ಕೆ ಅಡ್ಡಿಯಾದದ್ದೇ ಅಪರಾಧವಾಯಿತೇ? ಸೇಡಿನ ಜ್ವಾಲೆಗೆ ಬೆಂದು ಹೋದ ಸಂಸಾರ!

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment