Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ನನಗೆ ಒಳಿತಾಗಬೇಕಾದರೆ ಕೆಲ ಶಾಸಕರು ಮೌನ ಆಗಿದ್ದರೆ ಒಳಿತು: ಡಿಸಿಎಂ ಡಿ.ಕೆ. ಶಿವಕುಮಾರ್

    Source: HOSADIGANTHA

    24 Feb 2026, 10:36 AM
    1 week ago

    ಹೊಸದಿಗಂತ ವರದಿ, ಕಾರವಾರ: ನನಗೆ ಒಳಿತಾಗಬೇಕಾದರೆ ಇಕ್ಬಾಲ್ ಹುಸೇನ್ ಸೇರಿದಂತೆ ಕೆಲ ಶಾಸಕರು ಬಾಯಿ ಮುಚ್ಚಿಕೊಂಡಿರುವುದು ಒಳಿತು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಾಸಕರುಗಳಾದ ಇಕ್ಬಾಲ್ ಹುಸೇನ್, ರವಿ ಗಣಿಗ, ಶಿವಗಂಗಾ ಬಸವರಾಜ್ ಅವರುಗಳು ಸ್ವಲ್ಪ ಮೌನ ಆಗಿದ್ದರೆ ಸಾಕು ಎಂದರು. ಶಾಸಕರ ವಿದೇಶಿ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿದ ಅವರು, ವಿದೇಶಕ್ಕೆ ಹೋದವರೂ ನಮ್ಮವರೇ. ಅವರೆಲ್ಲ ಬಂದ ಮೇಲೆ ಏಕೆ ಹೋಗಿದ್ದು ಎಂದು ಕೇಳುತ್ತೇನೆ ಎಂದರು. The post ನನಗೆ ಒಳಿತಾಗಬೇಕಾದರೆ ಕೆಲ ಶಾಸಕರು ಮೌನ ಆಗಿದ್ದರೆ ಒಳಿತು: ಡಿಸಿಎಂ ಡಿ.ಕೆ. ಶಿವಕುಮಾರ್ appeared first on HOSA DIGANTHA. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಹುಬ್ಬಳ್ಳಿಯ ಎಲೆಕ್ಟ್ರಾನಿಕ್ ಗೋದಾಮಿನಲ್ಲಿ ಶಾಟ್೯ ಸಕ್ರ್ಯೂಟ್‌: ಹೊತ್ತಿ ಉರಿದ ಕೋಟ್ಯಾಂತರ ರೂ. ವಸ್ತುಗಳು
    Next Article
    ರಾಜ್ಯದಲ್ಲಿ ಮುಂದೆ ದಲಿತ ನಾಯಕರೇ ಮುಖ್ಯಮಂತ್ರಿಯಾಗಬೇಕು: ಸಚಿವ ಮಹದೇವಪ್ಪ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment