Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಮಂಡ್ಯ | ಆರೋಪಿಗೆ ಸಹಕಾರದ ಆರೋಪ ; ಪಿಡಿಓ ಅಮಾನತಿಗೆ ಆಗ್ರಹ

    Source: Nudikarnataka

    26 Feb 2026, 01:55 PM
    1 week ago

    ಕ್ರಿಮಿನಲ್ ಪ್ರಕರಣದ ಆರೋಪಿ ಎಚ್.ಎಂ.ಪ್ರಸನ್ನ ಅವರಿಗೆ ಸಹಕಾರ ನೀಡಿ ಪರಿಶಿಷ್ಟ ಜಾತಿ ಫಲಾನುಭವಿ ಕುಟುಂಬದ ವಿರುದ್ಧ ಅಧಿಕಾರ ದುರ್ಬಳಕೆ ಮಾಡಿ ತೊಂದರೆ ನೀಡುತ್ತಿರುವ ಮಂಡ್ಯ ತಾಲ್ಲೂಕಿನ ಹನಕೆರೆ ಗ್ರಾ.ಪಂ ಪಿಡಿಓ ಎಸ್.ಭಾಗ್ಯ ಹಾಗೂ ಕಾರ್‍ಯದರ್ಶಿ ಎ.ಎಲ್.ಉಮೇಶ್ ಅವರನ್ನು ಸೇವೆಯಿಂದ ಅಮಾನತು ಮಾಡುವಂತೆ ಡಾ.ಬಿ.ಆರ್.ಅಂಬೇಡ್ಕರ್ ಸ್ವಾಭಿಮಾನ-ಜಾಗೃತಿ ಅಭಿಯಾನ ಸಮಿತಿಯ ರಾಜ್ಯಾಧ್ಯಕ್ಷ ಸಿ.ಎಂ.ಕೃಷ್ಣ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮದ ಶಾಲಿನಿ ಎಚ್.ಜಿ.ಗಂಗರಾಜು ಅವರು ರಾಜೀವ್‌ಗಾಂಧಿ ವಸತಿ ಯೋಜನೆಯಡಿ ಸರಕಾರದಿಂದ ನೀಡಿರುವ ಖಾಲಿ ನಿವೇಶನದಲ್ಲಿ ಕಟ್ಟಡ ಕಾಮಗಾರಿ ಆರಂಭಿಸಿದ್ದು, ಗ್ರಾಮದ […] The post ಮಂಡ್ಯ | ಆರೋಪಿಗೆ ಸಹಕಾರದ ಆರೋಪ ; ಪಿಡಿಓ ಅಮಾನತಿಗೆ ಆಗ್ರಹ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಮಂಡ್ಯ | ಕಚ್ಚಿಗೆರೆಯಲ್ಲಿ ಶ್ರೀಶನೇಶ್ವರಸ್ವಾಮಿ ಜಾತ್ರಾ ಮಹೋತ್ಸವ : ಮಂಜುನಾಥ್
    Next Article
    ಎಸ್ಐಆರ್ ವೇಳೆ ಜೆಡಿಎಸ್ ಕಾರ್ಯಕರ್ತರು ಸಮರ್ಪಕ ಕೆಲಸ ನಿರ್ವಹಿಸಿ : ರಾಮಚಂದ್ರು

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment