Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಶಿವಮೊಗ್ಗದಲ್ಲಿ ವಿದ್ಯಾರ್ಥಿ ಕೊ*ಲೆ: ಮುಲಾಜಿಲ್ಲದೆ ಹೆಡೆಮುರಿ ಕಟ್ಟೋಕೆ ಸೂಚನೆ ಕೊಟ್ಟಿದೀನಿ ಎಂದ ಸಿಎಂ

    Source: HOSADIGANTHA

    25 Feb 2026, 10:35 AM
    6 days ago

    ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಶಿವಮೊಗ್ಗದಲ್ಲಿ ಭಿನ್ನಕೋಮಿನ ಹುಡುಗರಿಂದ ವಿದ್ಯಾರ್ಥಿ ಕೊಲೆಯಾಗಿರುವ ಸುದ್ದಿ ಕೇಳಿ ದಿಗ್ಭ್ರಮೆಯಾಯಿತು, ನಿಷ್ಪಕ್ಷವಾಗಿ ತನಿಖೆ ನಡೆಸುವಂತೆ ಸೂಚಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಟ್ವಿಟರ್‌ನಲ್ಲಿ ಸಿಎಂ ಪೋಸ್ಟ್‌ ಮಾಡಿದ್ದು, ಚೆನ್ನಾಗಿ ಓದಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕಿದ್ದ ಮಕ್ಕಳು ಕಣ್ಣಮುಂದೆಯೇ ಜೀವ ಬಿಟ್ಟರೆ ಪೋಷಕರ ಸ್ಥಿತಿ ಏನಾಗೋದಿಲ್ಲ? ಕುಟುಂಬಕ್ಕೆ ಆಸರೆಯಾಗಬೇಕಿದ್ದ ಮಕ್ಕಳು ದುಶ್ಚಟಗಳಿಗೆ ಬಲಿಯಾಗಿ, ಹೀಗೆ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗುವುದು ದುರದೃಷ್ಟಕರ. ಕೊಲೆಯ ಉದ್ದೇಶ ಏನಾದ್ರೂ ಇರಲಿ, ಕೊಲೆ ಮಾಡಿದವರು ಯಾರಾದ್ರೂ ಇರಲಿ ಕಾನೂನಿನ ಅಡಿಯಲ್ಲಿ […] The post ಶಿವಮೊಗ್ಗದಲ್ಲಿ ವಿದ್ಯಾರ್ಥಿ ಕೊ*ಲೆ: ಮುಲಾಜಿಲ್ಲದೆ ಹೆಡೆಮುರಿ ಕಟ್ಟೋಕೆ ಸೂಚನೆ ಕೊಟ್ಟಿದೀನಿ ಎಂದ ಸಿಎಂ appeared first on HOSA DIGANTHA. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    SKIN CARE | ಮಲಗೋ ಮುನ್ನ ಮುಖ ತೊಳೆದ್ರೆ ನಿದ್ದೆ ಹೋಗೋದಿಲ್ವಾ? ಯಾಕೆ ತೊಳೀಬೇಕು ಹೇಳಿ?
    Next Article
    ಭಾರತೀಯ ಸೇನೆಗೆ ಅವಮಾನ: ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ವಿರುದ್ಧ ಎಬಿವಿಪಿ ಪ್ರತಿಭಟನೆ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment