Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಅಭಿವೃದ್ಧಿ ಕಾಮಗಾರಿ ಮರುಪ್ರಾರಂಭಿಸಲು ಡಿಸಿಎಂ ಭರವಸೆ ಕೊಟ್ಟಿದ್ದಾರೆ: ಮುನಿರತ್ನ

    Source: HOSADIGANTHA

    25 Feb 2026, 10:37 AM
    6 days ago

    ಹೊಸದಿಗಂತ ಡಿಜಿಟಲ್ ಡೆಸ್ಕ್: ಆರ್‌ಆರ್ ನಗರ ಕ್ಷೇತ್ರದಲ್ಲಿ ನಿಂತಿದ್ದ ಅಭಿವೃದ್ಧಿ ಕಾಮಗಾರಿಗಳನ್ನು ಮರುಪ್ರಾರಂಭಿಸಲು ಡಿಸಿಎಂ ಡಿಕೆ ಶಿವಕುಮಾರ್‌ ಭರವಸೆ ನೀಡಿದ್ದಾರೆ ಎಂದು ಶಾಸಕ ಮುನಿರತ್ನ ತಿಳಿಸಿದ್ದಾರೆ. ಸರ್ಕಾರಿ ನಿವಾಸದಲ್ಲಿ ಡಿಸಿಎಂ ಅವರನ್ನು ಭೇಟಿ ಮಾಡಿದ ಬಳಿಕ ಅವರು ಈ ಮಾಹಿತಿ ನೀಡಿದರು. ಇದನ್ನೂ ಓದಿ: ವಿಶೇಷ ಅಧಿವೇಶನದ ವೇಳೆ ಕ್ಷೇತ್ರದ ಬಾಕಿ ಕೆಲಸಗಳ ಬಗ್ಗೆ ಸಮಯ ನೀಡುವಂತೆ ಮನವಿ ಮಾಡಿದ್ದೆ. ಅದರಂತೆ ಇಂದು ಭೇಟಿಗೆ ಅವಕಾಶ ದೊರಕಿದ್ದು, ಕಾಮಗಾರಿಗಳ ವಿವರಪಟ್ಟಿಯನ್ನು ಸಲ್ಲಿಸಿದ್ದೇನೆ ಎಂದು ಹೇಳಿದರು. ಶೀಘ್ರದಲ್ಲೇ ಸಂಬಂಧಿತ […] The post ಅಭಿವೃದ್ಧಿ ಕಾಮಗಾರಿ ಮರುಪ್ರಾರಂಭಿಸಲು ಡಿಸಿಎಂ ಭರವಸೆ ಕೊಟ್ಟಿದ್ದಾರೆ: ಮುನಿರತ್ನ appeared first on HOSA DIGANTHA. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    2nd PUC Exam: ಪರೀಕ್ಷೆಯಲ್ಲಿ ನಕಲು ಮಾಡಿದ್ರೆ ನೇರ FIR! ಚಿತ್ರದುರ್ಗ ಜಿಲ್ಲಾಡಳಿತದಿಂದ ಖಡಕ್ ರೂಲ್ಸ್; ವಿದ್ಯಾರ್ಥಿಗಳು, ಸಿಬ್ಬಂದಿ ಗಮನಿಸಲೇಬೇಕಾದ ಮಾಹಿತಿ
    Next Article
    ಅಸ್ಸಾಂನಲ್ಲಿ ಘೋರ ಕೃತ್ಯ: ಪ್ರಿಯಕರನೆದುರೇ ನಡೆಯಿತು ಯುವತಿಯ ಗ್ಯಾಂಗ್‌ ರೇಪ್‌

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment