Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಛಲವಾದಿ ನಾರಾಯಣಸ್ವಾಮಿಯನ್ನು ದೂರತಳ್ಳಿದ ಆರ್.ಅಶೋಕ್ : ವಿಡಿಯೋ ಹಂಚಿಕೊಂಡ ಕಾಂಗ್ರೆಸ್

    Source: Nudikarnataka

    25 Feb 2026, 05:18 PM
    6 days ago

    ದಲಿತರ ಬಗ್ಗೆ ಬಿಜೆಪಿ ನಾಯಕರು ಎಷ್ಟೇ ನಾಟಕೀಯ ಕಾಳಜಿ ತೋರಿದರು, ದಲಿತರ ಬಗ್ಗೆ ಅವರಿಗಿರುವ ಅಸಹನೆ, ಅಸೂಯೆ, ದ್ವೇಷ ತಾನಾಗಿಯೇ ಹೊರಬರುತ್ತದೆ ಎಂದು ಆರೋಪಿಸಿರುವ ಕಾಂಗ್ರೆಸ್ ಪಕ್ಷವು, ಈ ಸಂಬಂಧಿಸಿದಂತೆ ವಿಡಿಯೋ ಒಂದನ್ನು ಎಕ್ಸ್ ನಲ್ಲಿ ಹಂಚಿಕೊಂಡಿದೆ. ದಲಿತರ ಬಗ್ಗೆ ಬಿಜೆಪಿ ನಾಯಕರು ಎಷ್ಟೇ ನಾಟಕೀಯ ಕಾಳಜಿ ತೋರಿದರು, ದಲಿತರ ಬಗ್ಗೆ ಅವರಿಗಿರುವ ಅಸಹನೆ, ಅಸೂಯೆ, ದ್ವೇಷ ತಾನಾಗಿಯೇ ಹೊರಬರುತ್ತದೆ. ಧಾರವಾಡದಲ್ಲಿ ಯುವಕರ ಪ್ರತಿಭಟನೆಯಲ್ಲಿ ಪ್ರಚಾರ ಪಡೆಯಲು ಹೋಗಿ ಛೀಮಾರಿ ಹಾಕಿಸಿಕೊಂಡಿದ್ದು ಸಾಲದೇ, ಕ್ಯಾಮೆರಾಗಳ ಮುಂದೆ ಪೋಸ್ […] The post ಛಲವಾದಿ ನಾರಾಯಣಸ್ವಾಮಿಯನ್ನು ದೂರತಳ್ಳಿದ ಆರ್.ಅಶೋಕ್ : ವಿಡಿಯೋ ಹಂಚಿಕೊಂಡ ಕಾಂಗ್ರೆಸ್ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್: ಅಡುಗೆ ಎಣ್ಣೆ ಬೆಲೆ ಭಾರಿ ಇಳಿಕೆ
    Next Article
    ಲಂಚ ಪಡೆಯುವಾಗ ಮಹಿಳಾ PDO ಲೋಕಾಯುಕ್ತ ಬಲೆಗೆ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment