Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಬಿಹಾರ ರಾಜ್ಯದ ಬಕ್ಸಾರ್‌‌‌‌ನಲ್ಲಿ ಆಘಾತಕಾರಿ ಘಟನೆ: ಮದುವೆ ಮಂಟಪದಲ್ಲೇ ವಧುವಿಗೆ ಗುಂಡೇಟು..!

    Source: Guaranteenws

    25 Feb 2026, 12:13 PM
    6 days ago

    ಬಿಹಾರದ ಬಕ್ಸಾರ್ ಜಿಲ್ಲೆಯಲ್ಲಿ ಮದುವೆಯ ಜಯಮಾಲ ರಸ್ಮಿ ನಡೆಯುತ್ತಿದ್ದಂತೆಯೇ ವಧುವಿಗೆ ಗುಂಡೇಟು ತಗುಲಿದ ಭಯಾನಕ ಘಟನೆ ನಡೆದಿದೆ. ವಧು ಆರತಿ ಕುಮಾರಿ (18) ಮೇಲೆ ನೆರೆಯ ಮನೆಯ ಯುವಕ ದೀನಬಂಧು ಮಲ್ಲಾಹ್ ಗುಂಡು ಹಾರಿಸಿ ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ. ಗುಂಡು ಹೊಟ್ಟೆಗೆ ತಗುಲಿದ್ದರಿಂದ ಆರತಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. ಚೌಸಾ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲಾಹ ಟೋಲಿಯಲ್ಲಿ ನಡೆದ ಈ ಘಟನೆಯ ಸಮಯದಲ್ಲಿ ಜಯಮಾಲ ರಸ್ಮಿ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ದೇಶಾದ್ಯಂತ ಮತದಾನ ಕಡ್ಡಾಯ ಆಗಬೇಕು: ಸುಪ್ರೀಂ ಕೋರ್ಟ್
    Next Article
    ಮಲಗಿದ್ದಲ್ಲೇ ಅಪರಿಚಿತ ವ್ಯಕ್ತಿ ಸಾವು, ಕೈಯಲ್ಲಿದೆ ರಂಗಮ್ಮ ಹಚ್ಚೆ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment