Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಸುಖ,ನೆಮ್ಮದಿ,ಶಾಂತಿ,ಆರೋಗ್ಯಗಳು ಕ್ಷೀಣ : ಕಣ್ವಕುಪ್ಪೆ ಶ್ರೀ

    Source: Dinamana

    26 Feb 2026, 10:37 AM
    5 days ago

    ಜಗಳೂರು : ಪೂರ್ವಜರ ಕಾಲಘಟ್ಟದಲ್ಲಿ ಅವಿಭಕ್ತ ಕುಟುಂಬಗಳಿದ್ದು ಅನ್ನ, ವಿದ್ಯೆ,ಸಾರಿಗೆ, ಮೂಲ ಸೌಕರ್ಯಗಳಿರಲ್ಲಿ ನೆಮ್ಮದಿ,ಶಾಂತಿ,ಆರೋಗ್ಯ ಹೇರಳವಾಗಿತ್ತು.ಆದರೆ ಇಂದು ವಿದ್ಯೆ, ಸಂಪತ್ತು, ಅಧಿಕಾರ,ದವಸ ಧಾನ್ಯಗಳೆಲ್ಲವೂ ಹೇರಳವಾಗಿದ್ದರು  ಸಹ  ಸುಖ,ನೆಮ್ಮದಿ,ಶಾಂತಿ,ಆರೋಗ್ಯಗಳು ಕ್ಷೀಣವಾಗುತ್ತಿದೆ ಎಂದು ತಾಲೂಕಿನ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಚಾರ್ಯ ಮಹಾಸ್ವಾಮಿಗಳು ಬೇಸರ ವ್ಯಕ್ತಪಡಿಸಿದರು. ಬುಧವಾರ ಪಟ್ಟಣದ ದಾವಣಗೆರೆ ಮುಖ್ಯ ರಸ್ತೆಯ ನಾಗರಕಟ್ಟೆ ಬಳಿ ಶ್ರೀ ನಾಗದೇವ, ವಿಘ್ನೇಶ್ವರ,ಶಿವ ಪಾರ್ವತಿ ದೇವರುಗಳ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿ  ಆಶೀರ್ವಚನ ನೀಡಿದರು. ಈ ಹಿಂದೆ  ಸೌಕರ್ಯಗಳೆಲ್ಲದೆ ಇದ್ದರು ಸಹ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ಕನ್ನಡ ಮೊದಲು ಆಟೋ ರ್‍ಯಾಲಿಗೆ ಚಾಲನೆ | ಕನ್ನಡ ಪ್ರಾದೇಶಿಕತೆಯಲ್ಲ, ರಾಷ್ಟ್ರೀಯತೆ; ಸಿದ್ದೇಗೌಡ ಶ್ಯಾಮ್‌ಪ್ರಸಾದ್
    Next Article
    ನನ್ನ ಸಾಮರ್ಥ್ಯಕ್ಕೆ ಸಾಕ್ಷಿ ಬೇಕೆ? ದಲಿತ ಸಿಎಂ ಚರ್ಚೆ ನಡುವೆ ಪರಮೇಶ್ವರ್ ಪರೋಕ್ಷ ಸವಾಲು!

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment