Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಕನ್ನಡ ಮೊದಲು ಆಟೋ ರ್‍ಯಾಲಿಗೆ ಚಾಲನೆ | ಕನ್ನಡ ಪ್ರಾದೇಶಿಕತೆಯಲ್ಲ, ರಾಷ್ಟ್ರೀಯತೆ; ಸಿದ್ದೇಗೌಡ ಶ್ಯಾಮ್‌ಪ್ರಸಾದ್

    Source: Nudikarnataka

    25 Feb 2026, 03:36 PM
    6 days ago

    ಕನ್ನಡ ಪರ ಚಿಂತನೆ, ಕನ್ನಡ ಪರ ಹೋರಾಟ ಮತ್ತು ಕರ್ನಾಟಕದ ಹಿತದ ಬಗ್ಗೆ ಮಾತನಾಡುವುದನ್ನು “ಪ್ರಾದೇಶಿಕ” ಚಿಂತನೆ, “ಪ್ರಾದೇಶಿಕ” ಅಸ್ತಿತ್ವ, “ಪ್ರಾದೇಶಿಕ” ಧೋರಣೆ, ಅನ್ನೋ ಸಂಕುಚಿತ ಮಾತುಗಳಿಂದ ಕರೆಯೋದನ್ನು ಮೊದಲು ನಿಲ್ಲಿಸಬೇಕು ಎಂದು ಪತ್ರಕರ್ತ ಹಾಗೂ ನಮ್ಮ ನಾಡು ನಮ್ಮ ಆಳ್ವಿಕೆಯ ಸಂಘಟಕರಾದ ಸಿದ್ದೇಗೌಡ ಶ್ಯಾಮ್‌ ಪ್ರಸಾದ್‌ ಹೇಳಿದರು. ಮಂಡ್ಯದಲ್ಲಿ ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್‌ ಸಹಯೋಗದಲ್ಲಿ, ಕರುನಾಡ ಸೇವಕರು ಸಂಘಟನೆ ಹಾಗೂ ಕರ್ನಾಟಕ ರಕ್ಷಣಾವೇದಿಕೆ ಆಯೋಜಿಸಿದ್ದ ಕನ್ನಡ ಮೊದಲು ಆಟೋ ರ್‍ಯಾಲಿಗೆ ಚಾಲನೆ ನೀಡಿ ಮಾತನಾಡಿದರು. ನಾವು […] The post ಕನ್ನಡ ಮೊದಲು ಆಟೋ ರ್‍ಯಾಲಿಗೆ ಚಾಲನೆ | ಕನ್ನಡ ಪ್ರಾದೇಶಿಕತೆಯಲ್ಲ, ರಾಷ್ಟ್ರೀಯತೆ; ಸಿದ್ದೇಗೌಡ ಶ್ಯಾಮ್‌ಪ್ರಸಾದ್ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಡಾ.ಬಿ.ಆರ್.ಅಂಬೇಡ್ಕರ್, ಡಾ.ಬಾಬು ಜಗಜೀವನ್ ರಾಂ ಪ್ರಶಸ್ತಿ | ಅರ್ಜಿ ಆಹ್ವಾನ
    Next Article
    ಸುಖ,ನೆಮ್ಮದಿ,ಶಾಂತಿ,ಆರೋಗ್ಯಗಳು ಕ್ಷೀಣ : ಕಣ್ವಕುಪ್ಪೆ ಶ್ರೀ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment