Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಮೊಬೈಲ್‌ ಕೊಡ್ತಿಲ್ಲ ಅಂತ ಬೇಜಾರಲ್ಲಿ ಆತ್ಮಹತ್ಯೆಗೆ ಶರಣಾದ 14 ವರ್ಷದ ಬಾಲಕ

    Source: HOSADIGANTHA

    24 Apr 2026, 09:24 AM
    12 hours ago

    ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಮೊಬೈಲ್‌ ಇಲ್ಲದೆ ಜೀವನ ನಡೆಸೋಕೆ ಆಗೋದಿಲ್ಲ ಎನ್ನುವಷ್ಟು ಅಡಿಕ್ಷನ್‌ ಬೆಳೆಸಿಕೊಂಡಿದ್ದ ಬಾಲಕನೊಬ್ಬ ತಾಯಿ ಮೊಬೈಲ್‌ ಕಿತ್ತುಕೊಂಡಿದ್ದಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾನೆ. ಹುಬ್ಬಳ್ಳಿಯ ಉದಯನಗರದ ವಾಸಿ 14 ವರ್ಷದ ಸಮರ್ಥ್‌ ಮೃತ ಬಾಲಕ. ಉಚಿತ ಗೇಮ್ಸ್‌ಗಳನ್ನು ಆಡೋದು ಸಮರ್ಥ್‌ಗೆ ಇಷ್ಟದ ಕೆಲಸವಾಗಿತ್ತು. ಅತಿಯಾಗಿ ಗೇಮ್ಸ್‌ಗೆ ಅಡಿಕ್ಟ್‌ ಆಗಿದ್ದ ಸಮರ್ಥ್‌ ಯಾರ ಮಾತನ್ನೂ ಕೇಳುತ್ತಿರಲಿಲ್ಲ. ಗುರುವಾರ ಸತತವಾಗಿ ಗೇಮ್‌ ಆಡ್ತಿದ್ದ ಮಗನಿಗೆ ಮೊಬೈಲ್‌ ಬೇಡ ಓದಿಕೋ ಎಂದು ಹೇಳಿದ್ದಾರೆ. ಇದರಿಂದ ಬೇಸರಿಸಿಕೊಂಡ ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ರೂಮಿಗೆ […] The post ಮೊಬೈಲ್‌ ಕೊಡ್ತಿಲ್ಲ ಅಂತ ಬೇಜಾರಲ್ಲಿ ಆತ್ಮಹತ್ಯೆಗೆ ಶರಣಾದ 14 ವರ್ಷದ ಬಾಲಕ appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
    Click here to Read More
    Previous Article
    ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿ – ರಾಜಕೀಯ ವಿಚಾರಗಳ ಕುರಿತು ಚರ್ಚೆ! 🎤🏛️
    Next Article
    ಮಲ್ನಾಡ್​ನಲ್ಲಿ ಮತ್ತೆ ಒಂಟಿ ಮನೆಗಳಿಗೆ ಆತಂಕ! ವೃದ್ಧೆಯನ್ನು ಕಟ್ಟಿಹಾಕಿ 18 ಲಕ್ಷ ಲೂಟಿ ಹೊಡೆದ ಕಳ್ಳರು!

    Related ಅಪರಾಧ ಸುದ್ದಿ Updates:

    Are you sure? You want to delete this comment..! Remove Cancel

    Comments (0)

      Leave a comment