Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಬೆಂಗಳೂರು ಬಿಲ್ಡಿಂಗ್‌ಗಳಿಗೆ ‘ರಕ್ಷಣಾ’ ಬೇಲಿ: ನಿಯಮ ಸಡಿಲಿಕೆಗೆ ಕೇಂದ್ರಕ್ಕೆ ಡಿಕೆಶಿ ಮನವಿ!

    Source: HOSADIGANTHA

    24 Apr 2026, 01:18 PM
    8 hours ago

    ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರಿನ ಸಮಗ್ರ ಅಭಿವೃದ್ಧಿ ಹಾಗೂ ಮೂಲಸೌಕರ್ಯ ವಿಸ್ತರಣೆಗೆ ರಕ್ಷಣಾ ಇಲಾಖೆಯ ವಿಮಾನ ನಿಲ್ದಾಣಗಳ ಸುತ್ತಮುತ್ತಲಿರುವ ಕಟ್ಟಡ ಎತ್ತರದ ನಿರ್ಬಂಧಗಳು ದೊಡ್ಡ ಅಡಚಣೆಯಾಗಿ ಪರಿಣಮಿಸಿವೆ. ಈ ಹಿನ್ನೆಲೆಯಲ್ಲಿ, ಸುರಕ್ಷತೆ ಮತ್ತು ಪ್ರಗತಿ ಎರಡನ್ನೂ ಸಮತೋಲನಗೊಳಿಸಿ ನಿಯಮಗಳನ್ನು ಸಡಿಲಿಸುವಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ವಿಶೇಷ ಮನವಿ ಸಲ್ಲಿಸಿದ್ದಾರೆ. ದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ ಡಿ.ಕೆ. ಶಿವಕುಮಾರ್, ಬೆಂಗಳೂರಿನ ಎಚ್‌ಎಎಲ್ ನಂತಹ ರಕ್ಷಣಾ ಇಲಾಖೆಯ ಸುಪರ್ದಿಯಲ್ಲಿರುವ […] The post ಬೆಂಗಳೂರು ಬಿಲ್ಡಿಂಗ್‌ಗಳಿಗೆ ‘ರಕ್ಷಣಾ’ ಬೇಲಿ: ನಿಯಮ ಸಡಿಲಿಕೆಗೆ ಕೇಂದ್ರಕ್ಕೆ ಡಿಕೆಶಿ ಮನವಿ! appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    MI vs CSK | ಅತ್ಯಂತ ಹೀನಾಯ ಸೋಲು ಇದು: ಚೆನ್ನೈ ಆಟಕ್ಕೆ ಪತರುಗುಟ್ಟಿದ ಮುಂಬೈ ಇಂಡಿಯನ್ಸ್
    Next Article
    ಸಮಾನ ನ್ಯಾಯದ ಸಂಕಲ್ಪ: ಒಳ ಮೀಸಲಾತಿ ಜಾರಿಗೆ ನಿರ್ಣಾಯಕ ಹೆಜ್ಜೆ ಇಟ್ಟ ‘ಕೈ’ ಸರ್ಕಾರ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment