Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ರಣಜಿ ಫೈನಲ್ | ಕರ್ನಾಟಕಕ್ಕೆ ಆಸರೆಯಾದ ಅಗರವಾಲ್ ಅರ್ಧಶತಕ: ರೋಚಕ ಘಟ್ಟದತ್ತ ಪಂದ್ಯ

    Source: HOSADIGANTHA

    26 Feb 2026, 06:54 PM
    5 days ago

    ಹೊಸದಿಗಂತ ವರದಿ ಹುಬ್ಬಳ್ಳಿ: ಬಲಿಷ್ಠ ಕರ್ನಾಟಕಕ್ಕೆ ಜಮ್ಮು ಕಾಶ್ಮೀರ ತಂಡದ ಬೌಲರ್ ಅಕೀಬ್ ನಬಿ ಆರಂಭಿಕ ಆಘಾತ ನೀಡಿದರು. ಕರ್ನಾಟಕ ತನ್ನ ನಾಲ್ಕು ವಿಕೆಟ್ ಕಳೆದುಕೊಂಡು 86 ರನ್ ಗಳಿಸಿದೆ. ಈ ನಡುವೆ ಕರ್ನಾಟಕ ಹಿರಿಯ ಬ್ಯಾಟರ್ ಮಯಂಕ ಅಗರವಾಲ್ (51 ರನ್, 82 ಎಸೆತ, 9 ಬೌಂಡರಿ) ಅರ್ಧಶತಕ ಹೊಡೆಯುವ ಮೂಲಕ ತಮ್ಮ ತಂಡಕ್ಕೆ ಆಸರೆಯಾಗಿದ್ದಾರೆ. ಶ್ರೇಯಸ್ ಗೋಪಾಲ 31 ಎಸೆತವಾಡಿ 9 ರನ್ ಗಳಿಸಿದ್ದಾರೆ. 17.6 ಓವರ್‌ಗೆ 4 ವಿಕೆಟ್ ಕಳೆದುಕೊಂಡು 57 ರನ್ […] The post ರಣಜಿ ಫೈನಲ್ | ಕರ್ನಾಟಕಕ್ಕೆ ಆಸರೆಯಾದ ಅಗರವಾಲ್ ಅರ್ಧಶತಕ: ರೋಚಕ ಘಟ್ಟದತ್ತ ಪಂದ್ಯ appeared first on HOSA DIGANTHA. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.
    Click here to Read More
    Previous Article
    ವರದಕ್ಷಿಣೆ ಹಣಕ್ಕೆ ಕಿರುಕುಳ ಆರೋಪ: ಪತ್ನಿಯನ್ನೇ ಕೊಂದ ಪಾಪಿ ಪತಿ
    Next Article
    ಸಪ್ತಪದಿ ತುಳಿದು, ಸತಿಪತಿ ಆಗಿಯೇಬಿಟ್ರು ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ

    Related ಕ್ರಿಕೆಟ್ Updates:

    Are you sure? You want to delete this comment..! Remove Cancel

    Comments (0)

      Leave a comment