Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಕೊಂಡು ಕುರಿ ಅಭಯಾರಣ್ಯದಲ್ಲಿ ಕಾಡು ಪ್ರಾಣಿಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರಿನ  ವ್ಯವಸ್ಥೆ

    Source: Dinamana

    09 Mar 2026, 07:27 AM
    7 hours ago

    ಜಗಳೂರು : ಬೇಸಿಗೆಕಾಲ ಪ್ರಾರಂಭವಾಗಿದ್ದು ಬಿಸಿಲಿನ ತಾಪಕ್ಕೆ  ಹಳ್ಳ ಕೊಳ್ಳದಲ್ಲಿ ಶೇಖರಣೆಯಾಗಿದ್ದ  ನೀರಿನಸೇಲೆ ಬತ್ತಿ ಹೋಗುತ್ತಿರುವುದರಿಂದ ರಂಗಯ್ಯನದುರ್ಗ ಕೊಂಡು ಕುರಿ ಅಭಯಾರಣ್ಯದಲ್ಲಿ  ಕಾಡು ಪ್ರಾಣಿಗಳಿಗೆ  ಟ್ಯಾಂಕರ್ ಮೂಲಕ ಕುಡಿಯುವ ನೀರಿನ  ವ್ಯವಸ್ಥೆಯನ್ನು  ಇಲಾಖೆ ವತಿಯಿಂದ  ‌ಮಾಡಲಾಗುತ್ತಿದೆ. ತಾಲೂಕಿನ ರಂಗಯ್ಯನದುರ್ಗ ಕೊಂಡು ಕುರಿ ಅಭಯಾರಣ್ಯದಲ್ಲಿ ಪ್ರಾಣಿಗಳಿಗೆ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು.  ಕಳೆದ ಮುಂಗಾರಿನಲ್ಲಿ ಸಮರ್ಪಕವಾಗಿ ಮಳೆ ಯಾಗದೇ ಇರುವುದರಿಂದ ನೀರಿನ  ಅಭಾವ ಸೃಷ್ಟಿಯಾಗಿದೆ. 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಕೆರೆಗಳಿಗೆ ನೀರು ಬಂದಿದೆ ಆದರೆ ಕೆಲವು […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ದಾವಣಗೆರೆ ದಕ್ಷಿಣಕ್ಕೆ ಕಾಂಗ್ರೆಸ್ ಅಭ್ಯರ್ಥಿ ಯಾರು? ಸಚಿವ ಎಸ್‌ಎಸ್‌ಎಂ ಬಿಚ್ಚಿಟ್ಟ ಅಸಲಿ ಸಂಗತಿ!
    Next Article
    ಈವರೆಗೆ ಇರಾನ್ ನಿಂದ 67 ಸಾವಿರ ಭಾರತೀಯರನ್ನ ಕರೆ ತಂದಿದ್ದೇವೆ –ಕೇಂದ್ರ ಸಚಿವ ಜೈ ಶಂಕರ್

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment