Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಸ್ಮಶಾನಕ್ಕೂ ತಟ್ಟಿದ ಕೊಲ್ಲಿ ಯುದ್ದದ ಬಿಸಿ: ಪುಣೆಯ ಅನಿಲ ಆಧರಿತ ಶವಸಂಸ್ಕಾರಕ್ಕೆ ತಾತ್ಕಾಲಿಕ ಬ್ರೇಕ್

    Source: Guaranteenws

    09 Mar 2026, 03:42 PM
    15 hours ago

    ಪುಣೆ: ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಭೀಕರ ಸಂಘರ್ಷವು ಜಾಗತಿಕ ಮಟ್ಟದಲ್ಲಿ ಇಂಧನ ಪೂರೈಕೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಈ ಯುದ್ಧದ ತೀವ್ರತೆಯಿಂದ, ಮಹಾರಾಷ್ಟ್ರದ ಪುಣೆಯಲ್ಲಿ ಶವಸಂಸ್ಕಾರ ಮಾಡುವ ಅನಿಲ ಚಿತಾಗಾರಗಳು ಇಂಧನ ಕೊರತೆಯಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ. ಪುಣೆಯ ಅತ್ಯಂತ ದೊಡ್ಡ ಮತ್ತು ಹಳೆಯ ಸ್ಮಶಾನಗಳಲ್ಲಿ ಒಂದಾದ ವೈಕುಂಠ ಧಾಮದಲ್ಲಿ ಈಗ ಅನಿಲದ ಮೂಲಕ ನಡೆಯುತ್ತಿದ್ದ ಶವಸಂಸ್ಕಾರವನ್ನು ನಿಲ್ಲಿಸಲಾಗಿದೆ. ಇಂಧನ ಕೊರತೆಗೆ ಕಾರಣವೇನು? ನಮ್ಮ ದೇಶದಲ್ಲಿ ಎಲ್‌ಪಿಜಿ (LPG) ಅನಿಲ ತಯಾರಿಕೆಗೆ ಬೇಕಾದ ಪ್ರೊಪೇನ್ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ‘ನನ್ನ ಜೊತೆ ಸದಾ ಗಟ್ಟಿಯಾಗಿ ನಿಂತಿರುವುದಕ್ಕೆ ಥ್ಯಾಂಕ್ಸ್’: ಪತ್ನಿಗೆ ಭಾವನಾತ್ಮಕ ಪತ್ರ ಬರೆದ ಸಂಜು!
    Next Article
    ಮಣಿಪಾಲ: ನೂತನ ಅಗ್ನಿಶಾಮಕದಳ ಘಟಕಕ್ಕೆ ಶಿಲಾನ್ಯಾಸ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment