Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಅಪ್ಪನ ಜೊತೆ ಕಳೆದ ಕ್ಷಣಗಳೇ ದೊಡ್ಡದು: ವಿಶ್ವಕಪ್ ತಪ್ಪಿದ್ದಕ್ಕೆ ವಿಷಾದ ಇಲ್ಲ ಎಂದ ಜಿತೇಶ್ ಶರ್ಮಾ

    Source: HOSADIGANTHA

    14 Mar 2026, 04:37 AM
    7 hours ago

    ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಟಿ20 ತಂಡದಿಂದ ಹೊರಬಿದ್ದಿದ್ದ ಬಗ್ಗೆ ಯುವ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಮನಬಿಚ್ಚಿ ಮಾತನಾಡಿದ್ದು, ವಿಶ್ವಕಪ್ ತಪ್ಪಿದ್ದಕ್ಕೆ ಈಗ ಯಾವುದೇ ವಿಷಾದವಿಲ್ಲ ಎಂದು ಹೇಳಿದ್ದಾರೆ. ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗದೇ ನಿರಾಸೆಯಾಗಿದ್ದರೂ, ಆ ಸಮಯದಲ್ಲಿ ತಂದೆಯ ಜೊತೆ ಇರಲು ಸಾಧ್ಯವಾದುದು ದೊಡ್ಡ ಸಂತೋಷ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಸಂದರ್ಶನವೊಂದರಲ್ಲಿ ಮಾತನಾಡಿದ ಜಿತೇಶ್, ಫೆಬ್ರವರಿ 1ರಂದು ತಮ್ಮ ತಂದೆ ಮೋಹನ್ ಶರ್ಮಾ ನಿಧನರಾದರು ಎಂದು ತಿಳಿಸಿದ್ದಾರೆ. ಅವರು […] The post ಅಪ್ಪನ ಜೊತೆ ಕಳೆದ ಕ್ಷಣಗಳೇ ದೊಡ್ಡದು: ವಿಶ್ವಕಪ್ ತಪ್ಪಿದ್ದಕ್ಕೆ ವಿಷಾದ ಇಲ್ಲ ಎಂದ ಜಿತೇಶ್ ಶರ್ಮಾ appeared first on HOSA DIGANTHA. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.
    Click here to Read More
    Previous Article
    UPSC Mains Answer Writing Practice – Insights Mini SECURE: 14 March 2026
    Next Article
    PARENTING | ದೊಡ್ಡವರು ನೋಡೋ ಶೋಗಳನ್ನು ಮಕ್ಕಳಿಗ್ಯಾಕೆ ತೋರಿಸ್ತೀರಿ? ಅವರಿಗಾಗಿ ಈ ಟಾಪ್‌ 5 ಪ್ರೋಗ್ರಾಮ್ಸ್‌

    Related ಕ್ರಿಕೆಟ್ Updates:

    Are you sure? You want to delete this comment..! Remove Cancel

    Comments (0)

      Leave a comment