Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಯುವಜನರಿಗೆ ‘ಜಾಗೃತ ಕರ್ನಾಟಕ’ ಭಾಷಣ ಮತ್ತು ಪ್ರಬಂಧ ಸ್ಪರ್ಧೆ

    Source: Nudikarnataka

    08 Apr 2026, 02:19 PM
    5 days ago

    ಜಾಗೃತ ಕರ್ನಾಟಕದ ವತಿಯಿಂದ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು ಜಿಲ್ಲಾ ವ್ಯಾಪ್ತಿಯ ಯುವ ಜನರಿಗೆ ಭಾಷಣ ಮತ್ತು ಪ್ರಬಂಧ ಸ್ಪರ್ಧೆಯನ್ನು ಏ.20 ರಂದು ಮೈಸೂರಿನ ಎನ್.ಆರ್.ಮೊಹಲ್ಲಾದ MESCO ಶಿಕ್ಷಣ ಸಂಸ್ಥೆ ಆವರಣದಲ್ಲಿ ಆಯೋಜಿಸಲಾಗಿದೆ. ದೇಶದ ಅಭಿವೃದ್ಧಿಗೆ ರಾಜಕೀಯವು ದೊಡ್ಡ ಅಸ್ತವಾಗಿದ್ದು, ಉತ್ತಮ ವ್ಯಕ್ತಿಗಳು ರಾಜಕೀಯದಿಂದ ದೂರ ಇರಬೇಕೇ? ಅಥವಾ ರಾಜಕೀಯಕ್ಕೆ ಸೇರಿ ಬದಲಾವಣೆ ತರಬೇಕೇ? ಸರಿಯೇ ತಪ್ಪೇ? ಎಂಬುದು ಪ್ರಬಂಧ ಸ್ಪರ್ಧೆ ವಿಷಯವಾಗಿದೆ. ಕಾಲೇಜು ಕ್ಯಾಂಪಸ್ಸುಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಗಳು ಸರಿಯೇ ತಪ್ಪೇ ? ಎಂಬುದು ಭಾಷಣದ […] The post ಯುವಜನರಿಗೆ ‘ಜಾಗೃತ ಕರ್ನಾಟಕ’ ಭಾಷಣ ಮತ್ತು ಪ್ರಬಂಧ ಸ್ಪರ್ಧೆ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ
    Next Article
    ಗ್ಯಾರಂಟಿ ಯೋಜನೆಗಳಿಗೆ 1.30 ಲಕ್ಷ ಕೋಟಿ ರೂ. ವೆಚ್ಚ : ಚಲುವರಾಯಸ್ವಾಮಿ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment