Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    “ಜಯಲಕ್ಷ್ಮೀ ವಿಲಾಸ ಅರಮನೆʼ  ಖಾಸಗಿಗೆ ಗುತ್ತಿಗೆ; ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಆಕ್ಷೇಪ.!

    Source: just kannada

    07 May 2026, 10:28 AM
    1 month ago

      ಮೈಸೂರು, ಏ.೦೮,೨೦೨೬:  ಮಾನಸ ಗಂಗೋತ್ರಿ ಕ್ಯಾಂಪಸ್‌ ನಲ್ಲಿರುವ ಪಾರಂಪರಿಕ ಕಟ್ಟಡವಾದ “ ಜಯಲಕ್ಷ್ಮೀ ವಿಲಾಸ ಅರಮನೆʼ  ಯನ್ನ ಖಾಸಗಿಯವರಿಗೆ ದೀರ್ಘಾವಧಿಗೆ ಗುತ್ತಿಗೆ ನೀಡುವ ಬಗ್ಗೆ ಯೋಚನೆ ನಡೆಸುವುದೇ ಅಪರಾಧ  ಎಂದು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಪ್ರೊ.ಕೆ.ಎಸ್.ರಂಗಪ್ಪ ಅವರು ಹೇಳಿರುವುದಿಷ್ಟು… ೧೦ ಎಕರೆ ವಿಸ್ತೀರ್ಣದಲ್ಲಿರುವ ಈ ಅರಮನೆ ಕಟ್ಟಡ ಮಾನಸ ಗಂಗೋತ್ರಿಯ ಆಕರ್ಷಣೆಯ ಕೇಂದ್ರ ಬಿಂದು. ಇದು ಮೈಸೂರನ್ನಾಳಿದ ಮಹಾರಾಜರ ವಂಶದ ಕುರುಹು. ಇಂಥ ಪ್ರತಿಷ್ಠಿತ ಕಟ್ಟಡ […] The post “ಜಯಲಕ್ಷ್ಮೀ ವಿಲಾಸ ಅರಮನೆʼ  ಖಾಸಗಿಗೆ ಗುತ್ತಿಗೆ; ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಆಕ್ಷೇಪ.! appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ವಿದ್ಯಾರ್ಥಿಗಳಿಗೆ ಹೆಚ್ಚಿನ ಕೌಶಲ ಶಿಕ್ಷಣಕ್ಕಾಗಿ ‘C2C ಶೃಂಗ ಸಭೆ’- ಸಚಿವ ಡಾ.ಎಂ.ಸಿ ಸುಧಾಕರ್
    Next Article
    ‘ಗ್ಯಾಸ್’ ಅಭಾವ: ಆಟೋ ಚಾಲಕರಿಗೆ ಆತಂಕ ಬೇಡ -ಸರ್ಕಾರದಿಂದ ಪ್ರಕಟಣೆ

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment