Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ದಾವಣಗೆರೆ:ಕೌಟುಂಬಿಕ ಮನಸ್ತಾಪ ಅಳಿಯ –ಮಾವ ಆತ್ಮಹತ್ಯೆ

    Source: Dinamana

    15 Feb 2026, 03:12 AM
    2 months ago

    ದಾವಣಗೆರೆ.ಜ.27: ಪತ್ನಿಯ ನಡವಳಿಕೆಯಿಂದ ಮನನೊಂದ ನವವಿವಾಹಿತ ಹಾಗೂ ಮದುವೆ ಮಾಡಿಸಿದ ಆಕೆಯ ಸೋದರಮಾವ ಇಬ್ಬರೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಗುಮ್ಮನೂರು ಗ್ರಾಮದಲ್ಲಿ ಮಂಗಳವಾರ ಬೆಳಕಿಗೆ ಬಂದಿದೆ. ಘಟನೆಯ ವಿವರ: ಗುಮ್ಮನೂರು ಗ್ರಾಮದ ನಿವಾಸಿ ಹರೀಶ್ (30) ಹಾಗೂ ಆನೆಕೊಂಡದ ನಿವಾಸಿ ರುದ್ರೇಶ್ ಮೃತಪಟ್ಟವರು. ಸುಮಾರು ಒಂದೂವರೆ ತಿಂಗಳ ಹಿಂದೆಯಷ್ಟೇ ಹರೀಶ್ ಅವರಿಗೆ ಸರಸ್ವತಿ ಎಂಬ ಯುವತಿಯೊಂದಿಗೆ ವಿವಾಹವಾಗಿತ್ತು. ಈ ಸಂಬಂಧವನ್ನು ಸರಸ್ವತಿಯ ಸೋದರಮಾವ ರುದ್ರೇಶ್ ಅವರೇ ಮುಂದೆ ನಿಂತು ಕುದುರಿಸಿದ್ದರು. ಪತ್ನಿ ಪಲಾಯನ, ಪತಿಗೆ ಕಿರುಕುಳ: […] ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
    Click here to Read More
    Previous Article
    ಕಾಣೆಯಾಗ್ತಿವೆ ಹುಲಿ ಹಿಡಿವ ಕ್ಯಾಮೆರಾ! ವಾರದಲ್ಲಿ 2 ಲಕ್ಷ ಲಾಸು! ಮಲ್ನಾಡ್​ ಕಾಡಿನ ಕಥೆಗೆ ಹೊಸ ವಹಿವಾಟಿನ ಟ್ವಿಸ್ಟು!
    Next Article
    ವಿದ್ಯುತ್ ವ್ಯತ್ಯಯ : 2 ದಿನ ಕರೆಂಟ್​! ವಿದ್ಯಾನಗರ ಸೇರಿದಂತೆ ಎಲ್ಲೆಲ್ಲಿ ಪವರ್ ಕಟ್ ಗಮನಿಸಿ

    Related ಅಪರಾಧ ಸುದ್ದಿ Updates:

    Are you sure? You want to delete this comment..! Remove Cancel

    Comments (0)

      Leave a comment