Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಚಿಕ್ಕಮಗಳೂರಿನಲ್ಲಿ ಹರುಷ ತಂದ ವರ್ಷಧಾರೆ, ಕಾಫಿನಾಡಿನ ಬೆಳೆಗಾರರು ಫುಲ್‌ ಖುಷ್‌

    Source: HOSADIGANTHA

    08 May 2026, 10:18 PM
    5 days ago

    ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಹಲವು ದಿನಗಳಿಂದ ಬಿಸಿಲು ಕಂಡಿದ್ದ ಚಿಕ್ಕಮಗಳೂರು ಜನತೆಗೆ ಇದೀಗ ಜೋರು ಮಳೆಯ ದರುಶನವಾಗಿದೆ. ಮಳೆಯಿಂದಾಗಿ ಕಾಫಿ ಬೆಳೆಗಾರರಿಗೆ ಸಂತಸವಾಗಿದ್ದು, ಕೆಲಸ ಚುರುಕಾಗಿದೆ. ಚಿಕ್ಕಮಗಳೂರು ತಾಲೂಕಿನ ಬಹುತೇಕ ಊರುಗಳಲ್ಲಿ ಮಳೆ ಚೆನ್ನಾಗಿ ಬಿದ್ದಿದೆ. ಇದರಿಂದಾಗಿ ಒಣಗಿಹೋಗುತ್ತಿದ್ದ ಕಾಫಿ ತೋಟಗಳಿಗೆ ಜೀವಕಳೆ ಬಂದಿದೆ. ಕಾಫಿ ಬೆಳೆಗೆ ಬಿಸಿಲಿನಲ್ಲಿ ಬರುವ ಬೋರರ್‌ ರೋಗ ನಿಯಂತ್ರಣಕ್ಕೆ ಮಳೆ ಸಹಕಾರಿಯಾಗಲಿದೆ ಎಂದು ಬೆಳೆಗಾರರು ಸಂತಸದಲ್ಲಿದ್ದಾರೆ. ಬರೀ ಮಳೆ ಬೆಳವಣಿಗೆಗೆ ಸಹಕಾರಿ ಆದರೆ ಆಲಿಕಲ್ಲು ಮಳೆಯಿಂದ ಬೆಳೆ ಹಾಳಾಗುತ್ತದೆ. ಆಲಿಕಲ್ಲು ಇಲ್ಲದೆ […] The post ಚಿಕ್ಕಮಗಳೂರಿನಲ್ಲಿ ಹರುಷ ತಂದ ವರ್ಷಧಾರೆ, ಕಾಫಿನಾಡಿನ ಬೆಳೆಗಾರರು ಫುಲ್‌ ಖುಷ್‌ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಹನಿ-ಟ್ರಾಪ್ ತಡೆಯಲು ಬಿಸಿಸಿಐ ಮಾಸ್ಟರ್ ಪ್ಲ್ಯಾನ್ : ಆಟಗಾರರ ಹೊಟೇಲ್ ರೂಮ್‌ ಮೇಲೆ ಇನ್ಮುಂದೆ ಸರ್ಪ್ರೈಸ್ ರೈಡ್
    Next Article
    WEATHER | ರಾಜ್ಯದಲ್ಲಿ ತಂಪು ತಂಪು ವಾತಾವರಣ, ನಾಳೆಯೂ ಜೋರು ಮಳೆ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment