Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಪ್ರಕರಣ ಇತ್ಯರ್ಥಕ್ಕೆ ಲಂಚ: ಗುರಮಠಕಲ್ ಪಿಎಸ್ ಐ ಲೋಕಾಯುಕ್ತ ಅಧಿಕಾರಿಗಳ ಬಲೆಗೆ

    Source: HOSADIGANTHA

    09 May 2026, 09:23 AM
    7 hours ago

    ಹೊಸದಿಗಂತ ವರದಿ ಯಾದಗಿರಿ: ಪ್ರಕರವೊಂದನ್ನು ಇತ್ಯರ್ಥಪಡಿಸಲು ಲಂಚ ಪಡೆಯುವ ವೇಳೆ ಗುರಮಠಕಲ್ ಪಿಎಸ್ ಐ ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ಶನಿವಾರ ನಡೆದಿದೆ. ಗುರುಮಠಕಲ್ ಪೊಲೀಸ್ ಠಾಣೆ ಪಿಐ ವೀರಣ್ಣ ದೊಡ್ಡಮನಿ,ಪ್ರಕರಣ ದಾಖಲಾದ ಕೇಸ್ ನಲ್ಲಿ ಬಚಾವ್ ಮಾಡುವ ವಿಚಾರವಾಗಿ ಆನಂದ ಭಜಂತ್ರಿ ಅವರಿಂದ 2 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು. ಗುರುಮಠಕಲ್ ಪೊಲೀಸ್ ವಸತಿ ಗೃಹದಲ್ಲಿ ದೂರುದಾರ ಆನಂದ ಅವರಿಂದ 1 ಲಕ್ಷ ರೂಪಾಯಿ ಹಣ ಪಡೆಯುವಾಗ ದೊಡ್ಡಮನಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ […] The post ಪ್ರಕರಣ ಇತ್ಯರ್ಥಕ್ಕೆ ಲಂಚ: ಗುರಮಠಕಲ್ ಪಿಎಸ್ ಐ ಲೋಕಾಯುಕ್ತ ಅಧಿಕಾರಿಗಳ ಬಲೆಗೆ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    WOMEN | ಮದುವೆಯ ನಂತರ ಮಹಿಳೆಯರು ಕೆಲಸಕ್ಕೆ ಹೋದ್ರೆ ಒಳ್ಳೆಯದಾ ಅಥವಾ ಮನೆಯಲ್ಲಿದ್ರೆ?
    Next Article
    ಕಂದಮ್ಮನ ಪಾಲಿಗೆ ರಾಕ್ಷಸರಾದ ಬೀದಿ ನಾಯಿಗಳು, ಐದು ತಿಂಗಳ ಮಗು ದುರ್ಮ*ರಣ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment