Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಮಂಡ್ಯ | ನಾಳೆ ಬಯಲ ಆಲಯದಲ್ಲಿ ಜಗದ ಪ್ರಾರ್ಥನೆ ಕಾರ್ಯಕ್ರಮ

    Source: Nudikarnataka

    11 May 2026, 10:24 AM
    1 day ago

    ಮಂಡ್ಯ ನಗರದದ ಶಿವನಂಜಪ್ಪ ಪಾರ್ಕಿನಲ್ಲಿ ಚಿತ್ರಕೂಟದ ವತಿಯಿಂದ ಮೇ 12 ರ ಮಂಗಳವಾರ ಸಭೆ 4 ಗಂಟೆಗೆ ಜಗತ್ತಿಗೆ ವಿಶ್ವಮಾನವತೆಯ ಸಂದೇಶ ನೀಡಿದ ರವೀಂದ್ರನಾಥ ಟ್ಯಾಗೋರರ ಕುರಿತು ಕಾರ್ಯಕ್ರಮ ಆಯೋಜಿಸಲಾಗಿದೆ. ನಾಡಿನ ಸಂವೇದನಾಶೀಲ ಲೇಖಕಿಯರಾದ ಜ.ನಾ.ತೇಜಶ್ರೀ ಮತ್ತು ಸುಧಾ ಆಡುಕಳ ಅವರ ಜತೆಗೆ ತಂತ್ರಜ್ಞಾನ ಪ್ರವರ್ತಕ, ಪತ್ರಕರ್ತ ಎಸ್.ಕುಮಾರ್ ರವೀಂದ್ರರ ಕುರಿತು ಸಂಜೆ 6 ಗಂಟೆಗೆ ಮಾತನಾಡಲಿದ್ದಾರೆ. ಯೇಟ್ಸ್ ಮಹಾಕವಿ ರವೀಂದ್ರರ ಗೀತಾಂಜಲಿಗೆ ಮುನ್ನುಡಿ ಬರೆಯುತ್ತ ಇವು ಕೇವಲ ಕವಿತೆಗಳಲ್ಲ “ಜಗದ ಪ್ರಾರ್ಥನೆ” ಅನ್ನುತ್ತಾನೆ. ಈ ಸಾಲುಗಳನ್ನು […] The post ಮಂಡ್ಯ | ನಾಳೆ ಬಯಲ ಆಲಯದಲ್ಲಿ ಜಗದ ಪ್ರಾರ್ಥನೆ ಕಾರ್ಯಕ್ರಮ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಜಾತಿ ನಿಂದನೆ ಆರೋಪ | ಬಾಲಮಂದಿರದ ಅಧೀಕ್ಷಕಿ ವಿರುದ್ದ ಕ್ರಮಕ್ಕೆ ವಿವಿಧ ಸಂಘಟನೆಗಳ ಆಗ್ರಹ
    Next Article
    ಡಿ. ಸುಧಾಕರ್ ನಿಧನಕ್ಕೆ ಸಚಿವ ಚಲುವರಾಯಸ್ವಾಮಿ ಸಂತಾಪ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment