Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಮೇ ಸಾಹಿತ್ಯ ಮೇಳವೆಂಬ ಅರಿವಿನ ಪ್ರವಾಹದಲ್ಲಿ.. ಲೇಖನ ಬಿ.ಶ್ರೀನಿವಾಸ

    Source: Dinamana

    13 May 2026, 01:38 AM
    21 hours ago

    ತೊಂಭತ್ತರ ದಶಕದಿಂದೀಚೆಗೆ ಕರ್ನಾಟಕದಲ್ಲಿ ಮಾತ್ರವಲ್ಲ,ಇಡೀ ದೇಶದಲ್ಲಿಯೇ ಒಂದು ರೀತಿ ಅಭಿವ್ಯಕ್ತಿಯ ಶೂನ್ಯತೆಯೇ ಆವರಿಸಿಬಿಟ್ಟಿದೆಯೇನೋ ಎಂಬಂಥ ಕಾಲಘಟ್ಟದಲ್ಲಿ ಸಮಾನ ಮನಸ್ಕರೆಲ್ಲ ಸೇರಿ,ಜನ ಸಾಹಿತ್ಯ ಸಮಾವೇಶ ಆರಂಭಿಸಿದಾಗ ಇದು ಬಂಡಾಯ ಸಂಘಟನೆಯ ಮುಂದುವರಿದ ಭಾಗ-ಎಂಬರ್ಥದ ಮಾತುಗಳು ಕೇಳಿಬಂದವು. ಅದು ಸತ್ಯ ಕೂಡ ಆಗಿತ್ತು.ಯಾಕೆಂದರೆ ಬಹುತೇಕರು ಬಂಡಾಯ ಸಾಹಿತ್ಯ ಸಂಘಟನೆ ಎಂಬ ತಾಯಿ ಗರ್ಭದಿಂದ ಬಂದವರೇ ಆಗಿದ್ದರು. ಕ್ರಮೇಣ ಸಾಹಿತ್ಯ ಸಂಭ್ರಮ, ನುಡಿಸಿರಿ, ಜೈಪುರ ಲಿಟರರಿ ಫೆಸ್ಟ್ ಗಳಂಥ ಸಮ್ಮೇಳನಗಳೂ ದೇಶದಲ್ಲಿ ಬಹು ಅದ್ದೂರಿಯಾಗಿ ಆರಂಭಗೊಂಡಾಗಿತ್ತು.ಆಯೋಜನೆಯ ಅತಿಯಾದ ಶಿಸ್ತು,ಸಾಹಿತ್ಯದ ಕಾರ್ಪೋರೇಟಿಕರಣದ ಕುರಿತಾದ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ಬಾಲಕನ ಮೇಲೆ ದೌರ್ಜನ್ಯ ಆರೋಪ : ವಚನಾನಂದ ಶ್ರೀ ವಿರುದ್ಧ ಫೋಕ್ಸೋ ಪ್ರಕರಣ ದಾಖಲು
    Next Article
    ನಾವೇ ಪಾಲಿಕೆ ಸದಸ್ಯರ ಕೆಲಸ ಮಾಡ್ತಿದ್ದೇವೆ: GBA ಚುನಾವಣೆಯಾದ್ರೆ ‘ಕೈ’ಗೆ ಹೆಚ್ಚು ಮತಗಳು- ಸಚಿವ ರಾಮಲಿಂಗರೆಡ್ಡಿ

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment