Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ದೇಶದ ಅಭಿವೃದ್ದಿ ಕಾರ್ಮಿಕರ ಶ್ರಮದ ಮೇಲೆ ನಿಂತಿದೆ : ಡಾ.ಕುಮಾರ

    Source: Nudikarnataka

    20 May 2026, 12:18 PM
    15 hours ago

    ಮಂಡ್ಯ : ಕಾರ್ಮಿಕರ ದಿನವನ್ನು ಕಾರ್ಮಿಕರ ಹಬ್ಬವನ್ನಾಗಿ ಆಚರಿಸಬೇಕಾಗಿದೆ, ದೇಶದ ಅಭಿವೃದ್ದಿಯು ಕಾರ್ಮಿಕರ ಶ್ರಮದ ಮೇಲೆ ನಿಂತಿದೆ. ಕಾಯಕ ಯೋಗಿಗಳಾಗಿ ದೇಶದ ಸೇವೆ ಕಾರ್ಮಿಕರು ತಮ್ಮೆಲ್ಲ ತ್ಯಾಗಗಳನ್ನು ಮಾಡುತ್ತಿದ್ದಾರೆ. ದುಡಿಮೆಯೇ ದೇವರು ಎಂದು ಭಾವಿಸುವ ಪ್ರತಿಯೊಬ್ಬ ಕಾರ್ಮಿಕರು ನಿಷ್ಠೆಯಿಂದ ಮಾಡುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು. ಮಂಡ್ಯನಗರದ ಗಾಂಧಿಭವನದಲ್ಲಿ ರಾಜ್ಯ ರೈತ ಸಂಘ,ಮಂಡ್ಯ ಜಿಲ್ಲಾ ಶ್ರಮಿಕ ನಗರ ನಿವಾಸಿಗಳ ಒಕ್ಕೂಟ. ಕೆ,ಎಸ್, ಬಿ, ಸಿ.ಎಲ್. ಲೋಡಿಂಗ್ ಕಾರ್ಮಿಕರ ಸಂಘ, ಮಂಡ್ಯ ನಗರ ರೈಲ್ವೆ ಗೂಡ್ ಶೆಡ್ ಕಾರ್ಮಿಕರ […] The post ದೇಶದ ಅಭಿವೃದ್ದಿ ಕಾರ್ಮಿಕರ ಶ್ರಮದ ಮೇಲೆ ನಿಂತಿದೆ : ಡಾ.ಕುಮಾರ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    3 ಕೋಟಿ ರೂ. ವೆಚ್ಚದಲ್ಲಿ ಬ್ಯಾಸ್ಕೆಟ್‌ಬಾಲ್ ಕ್ರೀಡಾಂಗಣ ನಿರ್ಮಾಣ : ಶಾಸಕ ರವಿಕುಮಾರ್
    Next Article
    ಮದ್ದೂರು | ಮದ್ಯಪಾನ ಮಾಡುವಾಗ ಜಗಳ ; ಯುವಕನ ಕೊಲೆಯಲ್ಲಿ ಅಂತ್ಯ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment