Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಭಟ್ಕಳ ದುರಂತದ ವೇಳೆ ಸಮಯಪ್ರಜ್ಞೆಯಿಂದ ಎರಡು ಜೀವಗಳನ್ನು ಉಳಿಸಿದ ರಿಯಲ್‌ ಹೀರೋ ಗಿರೀಶ್‌

    Source: HOSADIGANTHA

    25 May 2026, 07:39 AM
    1 day ago

    ಹೊಸದಿಗಂತ ವರದಿ ಭಟ್ಕಳ: ತಾಲೂಕಿನ ಶಿರಾಲಿಯ ತಟ್ಟಿಹಕ್ಲು ಸಮೀಪ ಹರಿಯುವ ವೆಂಕಟಾಪುರ ಹೊಳೆಯಲ್ಲಿ ಮಳವಿ (ಕಪ್ಪೆಚಿಪ್ಪು) ಸಂಗ್ರಹಿಸಲು ಹೋಗಿದ್ದ 14 ಜನರಲ್ಲಿ 11 ಮಂದಿ ನೀರಿನಲ್ಲಿ ಕೊಚ್ಚಿಹೋಗಿ ಮೃತ ಪಟ್ಟಿರುವ ಘಟನೆ ತೀವ್ರ ಆಘಾತ ತಂದಿರುವುದರ ಮಧ್ಯೆಯೇ ಈ ಘಟನೆಯಲ್ಲಿ ಸಮಯಪ್ರಜ್ಞೆ ಮೆರೆದು ಎರಡು ಜೀವಗಳನ್ನು ಉಳಿಸಿದ ಯುವಕನೋರ್ವನ ಸಾಹಸಕ್ಕೆ ಈಗ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಗಿರೀಶ್ ದಿನಕರ್ ಮೊಗೇರ್ ಎಂಬ ಯುವಕನೇ ರಿಯಲ್ ಹೀರೋ.ಈತನ ಧೈರ್ಯ ಮತ್ತು ನಿಸ್ವಾರ್ಥ ಸೇವೆಯನ್ನು ಜನ ಕೊಂಡಾಡುತ್ತಿದ್ದಾರೆ. ತೆಂಗಿನಗುಂಡಿ-ಅಳ್ವೇಕೋಡಿ ನದಿಯಲ್ಲಿ […] The post ಭಟ್ಕಳ ದುರಂತದ ವೇಳೆ ಸಮಯಪ್ರಜ್ಞೆಯಿಂದ ಎರಡು ಜೀವಗಳನ್ನು ಉಳಿಸಿದ ರಿಯಲ್‌ ಹೀರೋ ಗಿರೀಶ್‌ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಶಿವಮೊಗ್ಗದಲ್ಲಿ ನೂರಾಹತ್ತು ದಾಟ್ತು ಪೆಟ್ರೋಲ್ ರೇಟ್​ ​​,ಇವತ್ತು ಡೀಸೆಲ್​ ರೇಟ್​​ ಎಷ್ಟಿದೆ ಗೊತ್ತಾ 
    Next Article
    ದಕ್ಷಿಣ ಕನ್ನಡದಲ್ಲೂ ಆನೆ ಕಾಳಗ: ಸಲಗಗಳ ಸಿಟ್ಟಿಗೆ ಮರಿಯಾನೆ ಬಲಿ?

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment