Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಸಿಎಂ ಕುರ್ಚಿ ಸುತ್ತ ‘ಬಿರುಗಾಳಿ’: ಸಿದ್ದರಾಮಯ್ಯ ಮೌನ ಆಪ್ತರಲ್ಲಿ ಹೆಚ್ಚಿದ ಟೆನ್ಷನ್

    Source: HOSADIGANTHA

    27 May 2026, 12:43 PM
    15 hours ago

    ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಕುರಿತ ರಾಜಕೀಯ ಚರ್ಚೆಗಳು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಈ ಬೆಳವಣಿಗೆ ಬೆನ್ನಲ್ಲೇ ಸಿಎಂ ಆಪ್ತ ವಲಯದಲ್ಲಿ ಆತಂಕ ಹೆಚ್ಚಾಗಿದೆ. ಹೈಕಮಾಂಡ್ ಮಟ್ಟದಲ್ಲಿ ನಡೆಯುತ್ತಿರುವ ಮಾತುಕತೆಗಳ ನಡುವೆ ಸಿಎಂ ನಿವಾಸದಲ್ಲಿ ನಡೆದ ಸಭೆ ಹಲವು ಕುತೂಹಲಗಳಿಗೆ ಕಾರಣವಾಗಿದೆ. “ಸಿಎಂ ಮೌನವಾಗಿದ್ದರು” ಎಂದ ಸಚಿವರು ಸಿಎಂ ಜೊತೆ ನಡೆದ ಸಭೆಯ ಬಳಿಕ ಮಾತನಾಡಿದ ಸಚಿವ ಹೆಚ್.ಕೆ.ಪಾಟೀಲ್, ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ರಾಜೀನಾಮೆ ಸುದ್ದಿಯ ಬಗ್ಗೆ ನಾವು ಕಳವಳ ವ್ಯಕ್ತಪಡಿಸಿದ್ದೇವೆ. […] The post ಸಿಎಂ ಕುರ್ಚಿ ಸುತ್ತ ‘ಬಿರುಗಾಳಿ’: ಸಿದ್ದರಾಮಯ್ಯ ಮೌನ ಆಪ್ತರಲ್ಲಿ ಹೆಚ್ಚಿದ ಟೆನ್ಷನ್ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ‘ಸಿದ್ದರಾಮಯ್ಯಗೆ ತಮ್ಮದೇ ತಾಕತ್ ಇದೆ’! ಸಿಎಂ ಬದಲಾವಣೆ ಪ್ರಶ್ನೆಗೆ ಸುರ್ಜೇವಾಲ ಸಸ್ಪೆನ್ಸ್ ಉತ್ತರ
    Next Article
    ನಾಳೆ ಮಾತನಾಡುತ್ತೇನೆ! ನಾಯಕತ್ವ ಬದಲಾವಣೆ ವದಂತಿ ಬೆನ್ನಲ್ಲೇ ಸಸ್ಪೆನ್ಸ್ ಉಳಿಸಿದ ಸಿಎಂ ಸಿದ್ದು

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment