Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಎಸ್ಐಆರ್ ಹೆಸರಿನಲ್ಲಿ ಮೋದಿ ಸರ್ಕಾರದಿಂದ ಪ್ರಜಾಪ್ರಭುತ್ವ ಕಗ್ಗೊಲೆ : ದಸಂಸ ಪ್ರತಿಭಟನೆ

    Source: Nudikarnataka

    25 Jun 2026, 02:02 PM
    18 hours ago

    ಮಂಡ್ಯ : ಭಾರತೀಯ ಮೂಲನಿವಾಸಿ ಬಹುಜನರಿಗೆ ಬಾಬಾ ಸಾಹೇಬ್ ಡಾ॥ಅಂಬೇಡ್ಕರ್ ಕೊಡಿಸಲ್ಪಟ್ಟ ಮತದಾನದ ಹಕ್ಕನ್ನು “ಮತದಾರ ಪಟ್ಟಿ ಪರಿಸ್ಕರಣೆ” (ಎಸ್.ಐ.ಆರ್)ಯ ನೆಪದಲ್ಲಿ ಮತದಾನದ ಹಕ್ಕು ಮತ್ತು ಭಾರತೀಯ ನಾಗರೀಕ ಹಕ್ಕನ್ನು ಕಸಿದುಕೊಳ್ಳುವ ಕೇಂದ್ರ ಸರ್ಕಾರ ಮತ್ತು ಭಾರತ ಚುನಾವಣಾ ಆಯೋಗದ ಷಡ್ಯಂತ್ರದ “ಪ್ರಜಾಪ್ರಭುತ್ವದ ಕಗ್ಗೋಲೆ”ಯನ್ನು ರಾಷ್ಟ್ರಪತಿಗಳು ತಡೆಯಬೇಕೆಂದು ಆಗ್ರಹಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದಲ್ಲಿಂದು ಪ್ರತಿಭಟನೆ ನಡೆಸಿದರು. ಇಂದು ಬೆಳಿಗ್ಗೆ ನಗರದ ಕೃಷ್ಣ ರಾಜ ಒಡೆಯರ್ ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಮೈಸೂರು – ಬೆಂಗಳೂರು […] The post ಎಸ್ಐಆರ್ ಹೆಸರಿನಲ್ಲಿ ಮೋದಿ ಸರ್ಕಾರದಿಂದ ಪ್ರಜಾಪ್ರಭುತ್ವ ಕಗ್ಗೊಲೆ : ದಸಂಸ ಪ್ರತಿಭಟನೆ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಮಾರುಕಟ್ಟೆ ಧಾರಣೆ | ಜೂನ್ 25 | ಹತ್ತಿ ರೇಟ್ ಎಷ್ಟಿದೆ?
    Next Article
    ರಾಮಲಿಂಗಾರೆಡ್ಡಿ ಮಂಡ್ಯ ಜಿಲ್ಲಾ ನೂತನ ಉಸ್ತುವಾರಿ ಸಚಿವ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment