Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಕರಾವಳಿಗೆ ಇಂದು ಮತ್ತಷ್ಟು ಮಳೆಯಾರ್ಭಟ: ಅಲರ್ಟ್‌ ನೀಡಿ ಎಚ್ಚರಿಸಿದೆ ಹವಾಮಾನ‌ ಇಲಾಖೆ

    Source: HOSADIGANTHA

    01 Jul 2026, 05:59 AM
    16 hours ago

    ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ದಕ್ಷಿಣ ಕನ್ನಡ ಸಹಿತ ಕರಾವಳಿಯಲ್ಲಿ ಮಳೆಯಾರ್ಭಟ ಮುಂದುವರಿದಿರುವ ಬೆನ್ನಿಗೇ ಮುಂದಿನ‌ 24 ತಾಸುಗಳಲ್ಲಿ ಮುಂಗಾರು ಇನ್ನಷ್ಟು ತೀವ್ರಗೊಳ್ಳಲಿರುವ ಎಚ್ಚರಿಕೆಯನ್ನು ಕೇಂದ್ರ ಹವಾಮಾನ ಇಲಾಖೆ ನೀಡಿದೆ. ಕರಾವಳಿಯಲ್ಲಿ ಜುಲೈ 1 ರಿಂದ 3 ರವರೆಗೆ ಜೋರು ಮಳೆಯಾಗುವ ಮುನ್ಸೂಚನೆ ಇದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಸೋಮವಾರ ತಡರಾತ್ರಿಯಿಂದಲೇ ಮಳೆ ವೇಗ ಪಡೆದಿದೆ. ಹಲವೆಡೆ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು ಸಂಕಷ್ಟದ ಸ್ಥತಿ ನಿರ್ಮಾಣವಾಗಿದೆ. ಇತ್ತ ಕಡಲು ಕೂಡಾ ಪ್ರಕ್ಷುಬ್ದಗೊಂಡಿದ್ದು, ಭಾರೀ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. […] The post ಕರಾವಳಿಗೆ ಇಂದು ಮತ್ತಷ್ಟು ಮಳೆಯಾರ್ಭಟ: ಅಲರ್ಟ್‌ ನೀಡಿ ಎಚ್ಚರಿಸಿದೆ ಹವಾಮಾನ‌ ಇಲಾಖೆ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    Greece
    Next Article
    The RBI Scam Compensation Framework

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment