Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಭೀಮಾತೀರದ ನಟೋರಿಯಸ್ ಹಂತಕ ಮಡುಸ್ವಾಮಿ ಗಡಿಪಾರು

    Source: HOSADIGANTHA

    20 Jul 2026, 02:48 AM
    1 day ago

    ಹೊಸದಿಗಂತ ವರದಿ ​ವಿಜಯಪುರ: ಭೀಮಾತೀರದ ನಟೋರಿಯಸ್ ಹಂತಕ ಧರ್ಮರಾಜ ಚಡಚಣ ಭಂಟ ರೌಡಿಶೀಟರ್ ನನ್ನು ಕಾರವಾರ ಜೈಲಿಗೆ ಗಡಿಪಾರು ಮಾಡಲಾಗಿದೆ. ಇಲ್ಲಿನ ಶಿವಶಕ್ತಿ ನಗರ ನಿವಾಸಿ ಮಡಿವಾಳಯ್ಯ ಹಿರೇಮಠ ಉರ್ಫ್ ಮಡುಸ್ವಾಮಿ ಈತನನ್ನು ಗೂಂಡಾ ಕಾಯ್ದೆ ಅಡಿಯಲ್ಲಿ ಕಾರವಾರ ಜೈಲ್‌ಗೆ ರವಾನೆ ಮಾಡಿ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ಆದೇಶ ಹೊರಡಿಸಿದ್ದಾರೆ. The post ಭೀಮಾತೀರದ ನಟೋರಿಯಸ್ ಹಂತಕ ಮಡುಸ್ವಾಮಿ ಗಡಿಪಾರು appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
    Click here to Read More
    Previous Article
    ಉಡುಪಿಯಲ್ಲಿ ಡ್ರಗ್ಸ್ ಜಾಲದ ಕೋಟೆಗೆ ಪೊಲೀಸರ ಲಗ್ಗೆ: ಎಂಡಿಎಂಎ, ಹೈಡ್ರೋ ಗಾಂಜಾ ಸೇರಿದಂತೆ 3.31 ಲಕ್ಷ ರೂ. ಮೌಲ್ಯದ ಸೊತ್ತು ಸಹಿತ ಮೂವರ ಸೆರೆ
    Next Article
    ವೃದ್ಧೆಯರೇ ಟಾರ್ಗೆಟ್! ನಕಲಿ ಸರ ತೋರಿಸಿ ಅಸಲಿ ಚಿನ್ನ ಕಳವು: ಇಬ್ಬರು ಖದೀಮರು ಅಂದರ್

    Related ಅಪರಾಧ ಸುದ್ದಿ Updates:

    Are you sure? You want to delete this comment..! Remove Cancel

    Comments (0)

      Leave a comment