Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಮಹದಾಯಿ ಜಲವಿವಾದ: ಸುಪ್ರೀಂ ತೀರ್ಪಿನತ್ತ ಕೇಂದ್ರದ ಚಿತ್ತ, ಕಾವೇರಿದ ಉತ್ತರ ಕರ್ನಾಟಕದ ಆಕ್ರೋಶ

    Source: HOSADIGANTHA

    23 Jul 2026, 04:36 PM
    16 hours ago

    ಹೊಸದಿಗಂತ ಡಿಜಿಟಲ್ ಡೆಸ್ಕ್: ಹುಬ್ಬಳ್ಳಿ-ಧಾರವಾಡ ಸೇರಿದಂತೆ ಕಿತ್ತೂರು ಕರ್ನಾಟಕ ಭಾಗದ ಜನರ ಬಹುದಿನದ ಕನಸಾಗಿರುವ ಮಹದಾಯಿ (ಕಳಸಾ-ಬಂಡೂರಿ) ಯೋಜನೆಗೆ ಮತ್ತೆ ಹಿನ್ನಡೆಯಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿರುವ ಪ್ರಕರಣ ಸಂಪೂರ್ಣ ಇತ್ಯರ್ಥವಾಗುವವರೆಗೆ ಯೋಜನೆಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಇದರಿಂದ ದಶಕಗಳಿಂದ ಕಾಯುತ್ತಿರುವ 13 ಪಟ್ಟಣಗಳು ಹಾಗೂ ನೂರಾರು ಹಳ್ಳಿಗಳ ಜನರಲ್ಲಿ ತೀವ್ರ ನಿರಾಶೆ ಉಂಟಾಗಿದೆ. ಮಂಡಳಿಯ ಆದೇಶ ಮತ್ತು ಗೋವಾದ ತಗಾದೆ 2010ರಲ್ಲಿ ರಚನೆಯಾದ ಮಹದಾಯಿ ಜಲವಿವಾದ ನ್ಯಾಯಾಧಿಕರಣವು 2018ರಲ್ಲಿ ಅಂತಿಮ ತೀರ್ಪು ನೀಡಿ, […] The post ಮಹದಾಯಿ ಜಲವಿವಾದ: ಸುಪ್ರೀಂ ತೀರ್ಪಿನತ್ತ ಕೇಂದ್ರದ ಚಿತ್ತ, ಕಾವೇರಿದ ಉತ್ತರ ಕರ್ನಾಟಕದ ಆಕ್ರೋಶ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ನಮ್ಮ ಮೆಟ್ರೋ ಪ್ರಯಾಣಿಕರಿಗೆ ಜೇಬು ಸುಡುವ ಸುದ್ದಿ: BMRCLನಿಂದ ಕಾದಿದ್ಯಾ ಹೊಸ ಶಾಕ್?
    Next Article
    ವೋಟರ್ ಐಡಿ ತಿದ್ದುಪಡಿಗೆ ಹೊಸ ರೂಲ್ಸ್: 2002ರ ದಾಖಲೆ ಇಲ್ಲದಿದ್ದರೂ ನಮೂನೆ ಸಲ್ಲಿಸಲು ಅವಕಾಶ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment