Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಕಾವೇರಿ ನೀರು ಬಿಡುಗಡೆ ವಿವಾದದ ನಡುವೆ ಸಿಎಂ ವಿಜಯ್‌ ಸ್ವಾಗತಕ್ಕೆ ಸಜ್ಜಾದ ವಿಧಾನಸೌಧ

    Source: HOSADIGANTHA

    29 Jul 2026, 08:17 AM
    9 hours ago

    ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ತಮಿಳುನಾಡಿಗೆ ನೀರು ಕೊಡೋಕೆ ಸಾಧ್ಯವಿಲ್ಲ, ನಮಗೇ ನೀರಿಲ್ಲ ಎಂದು ರೈತರು ಹಗಲು ರಾತ್ರಿ ಎನ್ನದೇ ಚಿಂತೆಯಲ್ಲಿದ್ದಾರೆ. ಇತ್ತ ಆಗಸ್ಟ್‌ ಮೂರರಂದು ತಮಿಳುನಾಡು ಸಿಎಂ ಜೋಸೆಫ್‌ ವಿಜಯ್‌ ಕರ್ನಾಟಕಕ್ಕೆ ಆಗಮಿಸುತ್ತಿದ್ದು, ವಿಧಾನಸೌಧದಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಕಾವೇರಿ ನೀರು ಹಂಚಿಕೆ ವಿಚಾರವಾಗಿ ಚರ್ಚೆ ಮಾಡಲು ವಿಜಯ್‌ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ವಿಧಾನಸೌಧದ ಸಭಾಂಗಣ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ತಯಾರಿ ನಡೆಯುತ್ತಿದೆ. ವಿಜಯ್‌ ಬರುವ ಹಾದಿಯಲ್ಲಿ ಸುಣ್ಣಬಣ್ಣ, ಸಭಾಂಗಣದ ಆಸನ ವ್ಯವಸ್ಥೆ ಹಾಗೂ […] The post ಕಾವೇರಿ ನೀರು ಬಿಡುಗಡೆ ವಿವಾದದ ನಡುವೆ ಸಿಎಂ ವಿಜಯ್‌ ಸ್ವಾಗತಕ್ಕೆ ಸಜ್ಜಾದ ವಿಧಾನಸೌಧ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಕಾವೇರಿ ಜಲ ವಿವಾದ: ರಾಜ್ಯಾದ್ಯಂತ ಪ್ರತಿಭಟನೆ, ಸರ್ವಪಕ್ಷ ಸಭೆ ಕರೆಯಲು ರಾಜ್ಯ ಸರ್ಕಾರ ನಿರ್ಧಾರ
    Next Article
    ಕಾವೇರಿ ನೀರು ಬಿಡುವಂತಿಲ್ಲ! ಜು.31ಕ್ಕೆ ಮಂಡ್ಯದಲ್ಲಿ ಬೃಹತ್‌ ಹೋರಾಟಕ್ಕೆ ಕರೆಕೊಟ್ಟ ವಿಜಯೇಂದ್ರ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment