Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ರಕ್ತ ಕೊಟ್ಟೇವು ಆದರೆ ನೀರನ್ನು ಕೊಡೋದಿಲ್ಲ! ತಮಿಳುನಾಡಿಗೆ ನೀರು ಬಿಡದಂತೆ ಅನ್ನದಾತರ ಪ್ರತಿಭಟನೆ

    Source: HOSADIGANTHA

    29 Jul 2026, 05:16 AM
    11 hours ago

    ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕಾವೇರಿ ನಿಯಂತ್ರಣ ಸಮಿತಿ ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ಸ್‌ ಕಾವೇರಿ ನೀರನ್ನು 15 ದಿನಗಳ ಕಾಲ ಹರಿಸುವಂತೆ ನೀಡಿರುವ ಆದೇಶವು ಕರ್ನಾಟಕದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಈಗಾಗಲೇ ಭೀಕರ ಬರಗಾಲ ಹಾಗೂ ಮಳೆಯ ಕೊರತೆಯಿಂದ ರೈತರು ಹೈರಾಣಾಗಿದ್ದಾರೆ. ನೀರು ಇಲ್ಲದೇ ಇರುವ ಈ ಸಮಯದಲ್ಲಿ ತಮಿಳುನಾಡಿಗೆ ನೀರು ಬಿಟ್ಟರೆ ನಾವೆಲ್ಲಾ ಸಾಯಬೇಕಾ ಎಂದು ಅನ್ನದಾತ ಗರಂ ಆಗಿದ್ದಾರೆ. ಈ ಆದೇಶವು ಗಾಯದ ಮೇಲೆ ಬರೆ ಎಳೆದಂತಿದೆ ಎಂದು ರೈತರು ಮತ್ತು ಕನ್ನಡಪರ […] The post ರಕ್ತ ಕೊಟ್ಟೇವು ಆದರೆ ನೀರನ್ನು ಕೊಡೋದಿಲ್ಲ! ತಮಿಳುನಾಡಿಗೆ ನೀರು ಬಿಡದಂತೆ ಅನ್ನದಾತರ ಪ್ರತಿಭಟನೆ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    UPSC Insta–DART (Daily Aptitude and Reasoning Test) 29 July 2026
    Next Article
    UPSC Static Quiz – Art and Culture : 29 July 2026

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment