Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಸಮಾಜ ಸೇವಕ ಸುರೇಶ್‌ಬಾಬುಗೆ ನುಡಿನಮನ

    Source: Nudikarnataka

    04 Aug 2026, 02:16 PM
    17 hours ago

    ಮಂಡ್ಯ: ನಗರದ ಪತ್ರಕರ್ತರ ಭವನದಲ್ಲಿ ರಾಗಿ ಲಕ್ಷ್ಮಣಯ್ಯ ಸ್ಮಾರಕ ಸಮಿತಿ ಮಂಡ್ಯ ಇವರು ಆಯೋಜಿಸಿದ್ದ ದಿ.ಸುರೇಶ್‌ಬಾಬು ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಗಣ್ಯರು ಹಿತೈಸಿಗಳು ಪುಷ್ಪನಮನ ಸಲ್ಲಿಸಿ ಶ್ರದ್ಧಾಂಜಲಿ ಸಮರ್ಪಿಸಿದರು. ಈ ಸಂದರ್ಭದಲ್ಲಿ ರಾಗಿ ಲಕ್ಷ್ಮಣಯ್ಯ ಸ್ಮಾರಕ ಸಮಿತಿ ಸಂಸ್ಥಾಪಕ ಅಧ್ಯಕ್ಷ ಕೆ.ಬೋರಯ್ಯ, ಪರೋಪಕಾರದ ಹಾದಿಯಲ್ಲಿ ನಡೆಯುವವರು ಸಮಾಜದಲ್ಲಿ ಸದಾ ಹಸಿರಾಗಿರುತ್ತಾರೆ, ಇಂದು ನಮ್ಮ ಮಂಡ್ಯದ ಹೆಮ್ಮೆಯ ಚೇತನ, ಸದಾ ಹಸನ್ಮುಖಿ, ದಣಿವರಿಯದ ಸಮಾಜಸೇವಕ ಹಾಗೂ ಪ್ರಸಿದ್ಧ ರೈಲ್ವೆ ಗುತ್ತಿಗೆದಾರರಾದ ಸುರೇಶ್‌ಬಾಬು ಅವರಿಗೆ ನುಡಿನಮನ ಸಲ್ಲಿಸಲು ನಾವೆಲ್ಲರೂ […] The post ಸಮಾಜ ಸೇವಕ ಸುರೇಶ್‌ಬಾಬುಗೆ ನುಡಿನಮನ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಒಂದು ಸಚಿವ ಸ್ಥಾನಕ್ಕಾಗಿ ಮಹಿಳಾ ನಾಯಕಿಯರ ನಡುವೆ ಭಾರೀ ಪೈಪೋಟಿ; ಯಾರಿಗೆ ಒಲಿಯಲಿದೆ ಅದೃಷ್ಟ?
    Next Article
    ಮೇಕೆದಾಟು ಅಣೆಕಟ್ಟೆ ನಿರ್ಮಾಣ ತಡೆಯಲು ಸಾಧ್ಯವಿಲ್ಲ; ಕಾವೇರಿ ನಮ್ಮ ಹಕ್ಕು: ಶಾಸಕ ಪಿ. ರವಿಕುಮಾರ್ ಗೌಡ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment