Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಜನರಿಗಾಗಿ ಬದುಕಿದ ಮಹಾನ್ ನಾಯಕ ಅರಸು : ಡಾ.ಕುಮಾರ 

    Source: Nudikarnataka

    20 Aug 2026, 03:37 PM
    2 days ago

    ಮಂಡ್ಯ : ಮಾಜಿ ಮುಖ್ಯಮಂತ್ರಿ ಹಾಗೂ ಸಾಮಾಜಿಕ ನ್ಯಾಯದ ಹರಿಕಾರ ಡಿ. ದೇವರಾಜ ಅರಸು ಅವರು ತಮ್ಮ ವೈಯಕ್ತಿಕ ಬದುಕಿಗಾಗಿ ಬದುಕಿದವರಲ್ಲ; ಜನರಿಗಾಗಿ ಬದುಕಿದ ಮಹಾನ್ ನಾಯಕರು. ಅವರ ಆದರ್ಶ, ಚಿಂತನೆ ಹಾಗೂ ಜನಪರ ಕಾರ್ಯಗಳನ್ನು ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಹೇಳಿದರು. ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ದಿವಂಗತ ಡಿ. ದೇವರಾಜ ಅರಸು […] The post ಜನರಿಗಾಗಿ ಬದುಕಿದ ಮಹಾನ್ ನಾಯಕ ಅರಸು : ಡಾ.ಕುಮಾರ  appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ತಮಿಳುನಾಡಿಗೆ ನೀರು : ಮಂಡ್ಯದಲ್ಲಿ ವಾಟಾಳ್ ಪ್ರತಿಭಟನೆ
    Next Article
    ಹಂಚಿಕೆಯಾದ ಪ್ರಮಾಣದಲ್ಲೇ ಬೆಂಗಳೂರಿಗೆ ನೀರು – ಕೃಷ್ಣ ಬೈರೇಗೌಡ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment