Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಯಲ್ಲಾಪುರದ ನಾರಾಯಣಪುರ ಅರಣ್ಯ ಭಾಗದಲ್ಲಿ ಶ್ರೀಗಂಧ ಮರ ಕಡಿದು ಪರಾರಿಯಾದ ಕಳ್ಳರು

    Source: HOSADIGANTHA

    16 Sep 2026, 12:33 AM
    1 day ago

    ಹೊಸದಿಗಂತ ವರದಿ ಯಲ್ಲಾಪುರ: ಪಟ್ಟಣದ ಸಬಗೇರಿ ಬಳಿ ನಾರಾಯಣಪುರ ಅರಣ್ಯ ಸರ್ವೆ ನಂ. 4ಎ ನಲ್ಲಿ ಶ್ರೀಗಂಧದ ಮರಗಳನ್ನು ಕಡಿದು ಸಾಗಿಸಿರುವ ಘಟನೆ ನಡೆದಿದೆ.ಕಳ್ಳರು ಹಸಿ ಹಾಗೂ ಉತ್ತಮ ತಿರುಳಿಲ್ಲದ ಮರಗಳನ್ನು ಕಡಿದು, ಕೆಲವು ಭಾಗಗಳನ್ನು ಸಾಗಿಸಿ, ತುದಿ ಹಾಗೂ ಬುಡದ ಭಾಗಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಸಿ ಶ್ರೀಗಂಧದ ಬುಡದ ತುಂಡುಗಳು – 44 ಕೆ.ಜಿ,- ತಿರುಳಿಲ್ಲದ, ಹಸಿ ಮತ್ತು ಸಿಪ್ಪೆ ಸಹಿತ ತುಂಡುಗಳು – 85 ಕೆ.ಜಿಒಟ್ಟು – […] The post ಯಲ್ಲಾಪುರದ ನಾರಾಯಣಪುರ ಅರಣ್ಯ ಭಾಗದಲ್ಲಿ ಶ್ರೀಗಂಧ ಮರ ಕಡಿದು ಪರಾರಿಯಾದ ಕಳ್ಳರು appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
    Click here to Read More
    Previous Article
    ಸ್ಮಶಾನದ ಬಳಿ ರುಂಡವಿಲ್ಲದ ನವಜಾತ ಶಿಶುವಿನ ಮೃತದೇಹ ಪತ್ತೆ! ಬೆಚ್ಚಿಬಿದ್ದ ಸ್ಥಳೀಯರು
    Next Article
    ಅಂಕೋಲಾ ಕಡೆಗೆ ಹೋಗುತ್ತಿದ್ದ ಕ್ರೂಸರ್‌ ಓವರ್‌ಟೇಕ್‌ ಮಾಡಲು ಹೊರಟಿದ್ದ ಬೈಕ್‌ ಅಪಘಾತ: ಕೂಲಿ ಕಾರ್ಮಿಕ ಸಾ*ವು

    Related ಅಪರಾಧ ಸುದ್ದಿ Updates:

    Are you sure? You want to delete this comment..! Remove Cancel

    Comments (0)

      Leave a comment