Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಸಾಹಿತ್ಯ ಸಮ್ಮೇಳನದಲ್ಲಿ ರೈತರ ಬದುಕು, ಬವಣೆ ಚರ್ಚೆಯಾಗಲಿ: ದಿನೇಶ್ ಗೂಳಿಗೌಡ

    Source: Nudikarnataka

    17 Sep 2026, 01:34 PM
    20 hours ago

    ಮದ್ದೂರು ಸೆ.17: ಸಾಹಿತ್ಯ ಸಮ್ಮೇಳನಗಳಲ್ಲಿ ನಾಡು, ನುಡಿ, ಕಲೆ, ಸಾಹಿತ್ಯದ ಕುರಿತು ಚರ್ಚೆ ನಡೆಸುವುದರ ಜೊತೆಗೆ ರೈತರ ಬದುಕು, ಬವಣೆ ಬಗ್ಗೆ ಕೂಡ ವಿಚಾರಗೋಷ್ಠಿಯಲ್ಲಿ ಚರ್ಚೆಯಾಗಬೇಕು. ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವಾಗಬೇಕು ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಶಾಸಕರಾದ ದಿನೇಶ್ ಗೂಳಿಗೌಡ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಮದ್ದೂರು ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮಂಡ್ಯ ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಕಳೆದ ವರ್ಷ ಸುಮಾರು 1.87 ಲಕ್ಷ […] The post ಸಾಹಿತ್ಯ ಸಮ್ಮೇಳನದಲ್ಲಿ ರೈತರ ಬದುಕು, ಬವಣೆ ಚರ್ಚೆಯಾಗಲಿ: ದಿನೇಶ್ ಗೂಳಿಗೌಡ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ದಸರಾ ಉದ್ಘಾಟನೆಗೆ ನ್ಯಾ.ಬಿ.ವಿ.ನಾಗರತ್ನ ಆಹ್ವಾನಿಸಲು ದಿನೇಶ್ ಗೂಳಿಗೌಡ ಮನವಿ
    Next Article
    ಮೇಕೆದಾಟು ಯೋಜನೆ ನಾಗಮಂಗಲದಲ್ಲಿ ಪರ್ಯಾಯ ಭೂಮಿ : ಸುರೇಶ್ ಗೌಡ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment