Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಮೇಕೆದಾಟು ಯೋಜನೆ ನಾಗಮಂಗಲದಲ್ಲಿ ಪರ್ಯಾಯ ಭೂಮಿ : ಸುರೇಶ್ ಗೌಡ

    Source: Nudikarnataka

    17 Sep 2026, 01:34 PM
    20 hours ago

    ಮಂಡ್ಯ : ಮೇಕೆದಾಟು ಯೋಜನೆಗೆ ಮುಳುಗಡೆಯಾಗಲಿರುವ ಅರಣ್ಯ ಭೂಮಿಗೆ ಪರ್ಯಾಯವಾಗಿ ನಾಗಮಂಗಲದಲ್ಲಿ ರೈತರು ಉಳುಮೆ ಮಾಡುತ್ತಿರುವ ಸರಕಾರಿ ಭೂಮಿಯನ್ನು ನೀಡುವ ಕ್ರಮ ಸರಿಯಲ್ಲ ಎಂದು ಮಾಜಿ ಶಾಸಕ ಸುರೇಶ್ ಗೌಡ ಹೇಳಿದರು. ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆಯಿಂದ ಮುಳುಗಡೆಯಾಗಲಿರುವ ಅರಣ್ಯ ಭೂಮಿಗೆ ಎರಡು ಪಟ್ಟು ಸರಕಾರಿ ಭೂಮಿ ನೀಡಿ ಕಾಡು ಬೆಳೆಸುವ ಮಾಡುವ ಸಲುವಾಗಿ ನಾಗಮಂಗಲ ತಾಲೂಕಿನಲ್ಲಿ 1000 ಹೆಕ್ಟರ್ ಭೂಮಿಯನ್ನು ಜಿಲ್ಲಾಡಳಿತ ಗುರುತಿಸಿದ್ದು ಈ ಕ್ರಮವನ್ನು ತಾವು ವಿರೋಧಿಸುವುದಾಗಿ ತಿಳಿಸಿದರು. ನಾವು ಮೇಕೆದಾಟು […] The post ಮೇಕೆದಾಟು ಯೋಜನೆ ನಾಗಮಂಗಲದಲ್ಲಿ ಪರ್ಯಾಯ ಭೂಮಿ : ಸುರೇಶ್ ಗೌಡ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಸಾಹಿತ್ಯ ಸಮ್ಮೇಳನದಲ್ಲಿ ರೈತರ ಬದುಕು, ಬವಣೆ ಚರ್ಚೆಯಾಗಲಿ: ದಿನೇಶ್ ಗೂಳಿಗೌಡ
    Next Article
    ನವೆಂಬರ್ ಅಂತ್ಯದೊಳಗೆ ತುಮಕೂರಿಗೆ ಎತ್ತಿನಹೊಳೆ ನೀರು: ಸಚಿವ ಎನ್.ಚಲುವರಾಯಸ್ವಾಮಿ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment