Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಬಳ್ಳಾರಿ ಗಲಾಟೆ ತನಿಖೆಗೆ ಹಳ್ಳ ಹಿಡಿದಿದೆ ಎಂಬ ಆರೋಪ: ಬಿಜೆಪಿಗೆ ಗೃಹ ಸಚಿವ ಪರಮೇಶ್ವರ್ ತಿರುಗೇಟು

    1 day ago

    ಬೆಂಗಳೂರು,ಜನವರಿ,14,2026 (www.justkannada.in):  ಬಳ್ಳಾರಿ ಬ್ಯಾನರ್ ಗಲಾಟೆ ಪ್ರಕರಣದ ತನಿಖೆ ಹಳ್ಳ ಹಿಡಿದಿದೆ ಎಂಬ ಬಿಜೆಪಿ ಆರೋಪಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿರುಗೇಟು ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ನಾವು ವಿಪಕ್ಷದವರನ್ನು ಕೇಳಿಕೊಂಡು ತನಿಖೆ ಮಾಡುವುದಿಲ್ಲ. ಅದು ಸರಿ ಇಲ್ಲ ಇದು ಸರಿ ಇಲ್ಲವೆಂದು ಹೇಳಲು ಆಗಲ್ಲ.  ಯಾರನ್ನು ಬಂಧಿಸಬೇಕೆಂದು ಪೊಲೀಸರು ನಿರ್ಧರಸುತ್ತಾರೆ ನಾವು ಇದರ ಬಗ್ಗೆ ಸೂಚನೆ ಕೊಡಲ್ಲ ಎಂದರು. ಜರ್ಮನಿ ಫೆಡೆರಲ್ ಚಾನ್ಸಲರ್ ಸ್ವಾಗತಿಸದ ಆರೋಪ ಕುರತು ಪ್ರತಿಕ್ರಿಯಿಸಿದ ಪರಮೇಶ್ವರ್, ಅವರು […]

    The post ಬಳ್ಳಾರಿ ಗಲಾಟೆ ತನಿಖೆಗೆ ಹಳ್ಳ ಹಿಡಿದಿದೆ ಎಂಬ ಆರೋಪ: ಬಿಜೆಪಿಗೆ ಗೃಹ ಸಚಿವ ಪರಮೇಶ್ವರ್ ತಿರುಗೇಟು appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.



    ಬೆಂಗಳೂರು,ಜನವರಿ,14,2026 (www.justkannada.in):  ಬಳ್ಳಾರಿ ಬ್ಯಾನರ್ ಗಲಾಟೆ ಪ್ರಕರಣದ ತನಿಖೆ ಹಳ್ಳ ಹಿಡಿದಿದೆ ಎಂಬ ಬಿಜೆಪಿ ಆರೋಪಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿರುಗೇಟು ನೀಡಿದ್ದಾರೆ.

    ಈ ಕುರಿತು ಮಾತನಾಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ನಾವು ವಿಪಕ್ಷದವರನ್ನು ಕೇಳಿಕೊಂಡು ತನಿಖೆ ಮಾಡುವುದಿಲ್ಲ. ಅದು ಸರಿ ಇಲ್ಲ ಇದು ಸರಿ ಇಲ್ಲವೆಂದು ಹೇಳಲು ಆಗಲ್ಲ.  ಯಾರನ್ನು ಬಂಧಿಸಬೇಕೆಂದು ಪೊಲೀಸರು ನಿರ್ಧರಸುತ್ತಾರೆ ನಾವು ಇದರ ಬಗ್ಗೆ ಸೂಚನೆ ಕೊಡಲ್ಲ ಎಂದರು.

    ಜರ್ಮನಿ ಫೆಡೆರಲ್ ಚಾನ್ಸಲರ್ ಸ್ವಾಗತಿಸದ ಆರೋಪ ಕುರತು ಪ್ರತಿಕ್ರಿಯಿಸಿದ ಪರಮೇಶ್ವರ್, ಅವರು ಬಂದಾಗ   ಆ ಬಗ್ಗೆ ಕೇಂದ್ರದವರು ನಮಗೂ ತಿಳಿಸಬೇಕಿತ್ತು.  ನಮ್ಮ ರಾಜ್ಯಕ್ಕೆ ಬರುತ್ತಾರೆ ಅಂದ್ರೆ ನಮಗೂ ತಿಳಿಸಬೇಕಿತ್ತು ಆ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರದ ಯಾರನ್ನೂ ಆಹ್ವಾನಿಸಿಲ್ಲ  ಗೌಪ್ಯವಾಗಿ ಬಂದ್ರು ಗೌಪ್ಯವಾಗಿ ಹೋದ್ರು ಅನ್ನೋ ರೀತಿ ಇದೆ.  ನಮಗೂ ಜವಾಬ್ದಾರಿ ಇದೆ ಗೌರವ ಕೊಡುತ್ತೇವೆ. ಯಾವುದೇ ಮಾಹಿತಿ ಕೊಡದೇ ಇದ್ದಾಗ ಏನು ಮಾಡಲು ಆಗುತ್ತೆ ಎಂದರು.

    Key words: Home Minister, Parameshwar, BJP, allegations

    The post ಬಳ್ಳಾರಿ ಗಲಾಟೆ ತನಿಖೆಗೆ ಹಳ್ಳ ಹಿಡಿದಿದೆ ಎಂಬ ಆರೋಪ: ಬಿಜೆಪಿಗೆ ಗೃಹ ಸಚಿವ ಪರಮೇಶ್ವರ್ ತಿರುಗೇಟು appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

    Click here to Read More
    Previous Article
    ಇರಾನ್ | ದಮನ ಕಾರ್ಯಾಚರಣೆಯಲ್ಲಿ 2571 ಜನ ಪ್ರತಿಭಟನಾಕಾರರ ಸಾವು
    Next Article
    ಮೈಸೂರು-ಬೆಂಗಳೂರು ಮೇಲ್ಸೇತುವೆ ಕಾಮಗಾರಿ ತ್ವರಿತಗೊಳಿಸಿ- ಸಂಸದ ಯದುವೀರ್ ಮನವಿ

    Related ಮುಖಪುಟ Updates:

    Are you sure? You want to delete this comment..! Remove Cancel

    Comments (0)

      Leave a comment