Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಕೊಲೆ ಕೇಸ್ ಮುಚ್ಚಿ ಹಾಕುವ ಯತ್ನವೇ?: ಸಿಎಂ ‘ಪ್ರಾಮಾಣಿಕತೆ’ ಪ್ರಶ್ನಿಸಿದ ಜನಾರ್ದನ ರೆಡ್ಡಿ!

    Source: HOSADIGANTHA

    03 Feb 2026, 10:23 PM
    1 month ago

    ಹೊಸದಿಗಂತ ಡಿಜಿಟಲ್ ಡೆಸ್ಕ್: ಬಳ್ಳಾರಿಯ ಇತ್ತೀಚಿನ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿರುವ ಶಾಸಕ ಜಿ. ಜನಾರ್ದನ ರೆಡ್ಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತಮ್ಮನ್ನು ತಾವು ‘ಪ್ರಾಮಾಣಿಕ ರಾಜಕಾರಣಿ’ ಎಂದು ಬಿಂಬಿಸಿಕೊಳ್ಳುವ ಸಿಎಂ, ಈ ಪ್ರಕರಣದಲ್ಲಿ ತಮ್ಮದೇ ಪಕ್ಷದ ಶಾಸಕರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಈ ಹಿಂದೆ ತಾವು ಅಧಿಕಾರದಲ್ಲಿದ್ದಾಗ 7 ಪ್ರಮುಖ ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದಾಗಿ ಸಿದ್ದರಾಮಯ್ಯನವರು ಆಗಾಗ ಹೇಳಿಕೊಳ್ಳುತ್ತಾರೆ. “ಅಂದು ಎದೆ ತಟ್ಟಿಕೊಂಡು ಕೇಸ್ ಕೊಟ್ಟವರು, ಇಂದು […] The post ಕೊಲೆ ಕೇಸ್ ಮುಚ್ಚಿ ಹಾಕುವ ಯತ್ನವೇ?: ಸಿಎಂ ‘ಪ್ರಾಮಾಣಿಕತೆ’ ಪ್ರಶ್ನಿಸಿದ ಜನಾರ್ದನ ರೆಡ್ಡಿ! appeared first on ONLINE EDITION.

    Click here to Read More
    Previous Article
    SIR ಪ್ರಕ್ರಿಯೆಯಲ್ಲಿ ರಾಜಕೀಯವಿಲ್ಲ, ಮತದಾರರ ಹಿತವೇ ಮುಖ್ಯ: ಸಿಎಂ ಸ್ಪಷ್ಟನೆ
    Next Article
    ಕೇಂದ್ರದ ಅನುದಾನಕ್ಕೆ ಕಾಂಗ್ರೆಸ್ ಕನ್ನ: 15ನೇ ಹಣಕಾಸು ಆಯೋಗದ ಹಣ ಹಂಚಿಕೆಯಲ್ಲಿ ಅಕ್ರಮ!

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment