Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    SIR ಪ್ರಕ್ರಿಯೆಯಲ್ಲಿ ರಾಜಕೀಯವಿಲ್ಲ, ಮತದಾರರ ಹಿತವೇ ಮುಖ್ಯ: ಸಿಎಂ ಸ್ಪಷ್ಟನೆ

    Source: HOSADIGANTHA

    03 Feb 2026, 08:45 PM
    1 month ago

    ಹೊಸದಿಗಂತ ಬೆಳಗಾವಿ: “ಚುನಾವಣಾ ಆಯೋಗ ನಡೆಸುವ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಪಕ್ಷವು ಎಂದಿಗೂ ರಾಜಕೀಯ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ, ಯಾವುದೇ ಒಬ್ಬ ನಿಜವಾದ ಮತದಾರ ಪಟ್ಟಿಯಿಂದ ಹೊರಗುಳಿಯಬಾರದು ಎಂಬುವುದೇ ನಮ್ಮ ಮೂಲ ಆಶಯ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಳಗಾವಿಯಲ್ಲಿ ತಿಳಿಸಿದರು. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಸುಮಾರು 3 ಕೋಟಿ ಮತದಾರರು ಇನ್ನೂ ಸರಿಯಾಗಿ ಮ್ಯಾಪಿಂಗ್ ಆಗಿಲ್ಲ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದರು. ಈ ಪ್ರಕ್ರಿಯೆಯು ಅತ್ಯಂತ ಎಚ್ಚರಿಕೆಯಿಂದ […] The post SIR ಪ್ರಕ್ರಿಯೆಯಲ್ಲಿ ರಾಜಕೀಯವಿಲ್ಲ, ಮತದಾರರ ಹಿತವೇ ಮುಖ್ಯ: ಸಿಎಂ ಸ್ಪಷ್ಟನೆ appeared first on ONLINE EDITION.

    Click here to Read More
    Previous Article
    ಡೋಂಟ್ ವರಿ..ಕಮ್​ ಟು ಡೆಲ್ಲಿ! ಇವತ್ತಿನ ಈ ಪೇಪರ್​ ಓದಿ
    Next Article
    ಕೊಲೆ ಕೇಸ್ ಮುಚ್ಚಿ ಹಾಕುವ ಯತ್ನವೇ?: ಸಿಎಂ ‘ಪ್ರಾಮಾಣಿಕತೆ’ ಪ್ರಶ್ನಿಸಿದ ಜನಾರ್ದನ ರೆಡ್ಡಿ!

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment