Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಜೀವನ ಶೈಲಿ ಬದಲಾವಣೆಯಿಂದ ಮಧುಮೇಹ ನಿಯಂತ್ರಣ ಸಾಧ್ಯ : ಡಾ.ವಾಸು

    Source: Nudikarnataka

    16 May 2026, 12:17 PM
    19 hours ago

    ಜೀವನ ಕ್ರಮ ಹಾಗೂ ಆಹಾರ ಪದ್ದತಿ ಬದಲಾಯಿಕೊಳ್ಳುವ  ಮೂಲಕ ಮಧುಮೇಹ  ನಿಯಂತ್ರಿಸಬಹುದು ಮತ್ತು ಮುಕ್ತವಾಗಬಹುದು, ಇದು ರಿವರ್ಸಲ್ ಚಿಕಿತ್ಸೆಯಿಂದ ಸಾಧ್ಯ ಎಂದು ಮಧುಮೇಹ ತಜ್ಞ ಡಾ.ವಾಸು ತಿಳಿಸಿದರು. ಮದ್ದೂರಿನ ಸೊಮನಹಳ್ಳಿ ಎಜುಕೇಷನ್ ಸೊಸೈಟಿ ಯಲ್ಲಿ‌ ಕೃಷಿಕ ಸ್ವಾವಲಂಬಿ ಸಂಘ ಹಾಗೂ ಆಕ್ಟೀವ್ ಹೆಲ್ತ್ ಕೇರ್ ಸೆಂಟರ್ ಸಹಯೊಗದಲ್ಲಿ ಏರ್ಪಡಿಸಿದ್ದ ಜೀವನ ಶೈಲಿ ಕಾಯಿಲೆಗಳು ಮತ್ತು ಅವುಗಳ ನಿವಾರಣೆ ಕುರಿತ ಆರೋಗ್ಯ ಉಪನ್ಯಾಸದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಾಗಿ, ಗೋಧಿ, ಸಿರಿಧ್ಯಾನ್ಯಗಳಲ್ಲೂ ಅಕ್ಕಿಯಂತೆಯೇ ಸಕ್ಕರೆ ಅಂಶ ಇದೆ, ಇದನ್ನ […] The post ಜೀವನ ಶೈಲಿ ಬದಲಾವಣೆಯಿಂದ ಮಧುಮೇಹ ನಿಯಂತ್ರಣ ಸಾಧ್ಯ : ಡಾ.ವಾಸು appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಕಾರು ಚಾಲಕನನ್ನು ಅಡ್ಡಗಟ್ಟಿ 27 ಲಕ್ಷ ರೂ. ನಗದು ದರೋಡೆ 
    Next Article
    ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ವಾಟಾಳ್ ಎತ್ತಿನಗಾಡಿ ಚಳವಳಿ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment