Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    SESSION: 1 ನಿಮಿಷವೂ ಇರಲಿಲ್ಲ ರಾಜ್ಯಪಾಲರ ಭಾಷಣ; ಉಭಯ ಸದನಗಳಲ್ಲೂ ‘ಕೈ’ಕಮಲ ಪಡೆ ಕದನ!

    Source: navasamaja

    04 Feb 2026, 10:58 PM
    1 month ago

    ಕಲಾಪ ಆರಂಭವಾದಾಗ ವಿಪಕ್ಷ ನಾಯಕ ಆರ್ ಅಶೋಕ್ ಮಾತಾಡಿ, ‘ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರಿಗೆ ಕಾಂಗ್ರೆಸ್ ಸದಸ್ಯರು ಅಗೌರವ ತೋರಿದ್ದಾರೆ. ಅವರ ವಿರುದ್ಧ ಶಿಸ್ತುಕ್ರಮ ಆಗಬೇಕು. ನಮ್ಮ 18 ಶಾಸಕರು ಸ್ಪೀಕರ್ ಪೀಠಕ್ಕೆ ಅಗೌರವ ಮಾಡಿದ್ದಾರೆ ಎಂದು ಅಮಾನತು ಮಾಡಲಾಗಿತ್ತು. ಈಗ ರಾಜ್ಯಪಾಲರಿಗೆ ಅಗೌರವ ತೋರಿದವರ ವಿರುದ್ಧ ಏನು ಕ್ರಮ? ಈ ಸಂಬಂಧ ಸ್ಪೀಕರ್ ರೂಲಿಂಗ್ ಕೊಡಬೇಕು’ ಎಂದು ಒತ್ತಾಯಿಸಿದ್ರು. The post SESSION: 1 ನಿಮಿಷವೂ ಇರಲಿಲ್ಲ ರಾಜ್ಯಪಾಲರ ಭಾಷಣ; ಉಭಯ ಸದನಗಳಲ್ಲೂ ‘ಕೈ’ಕಮಲ ಪಡೆ ಕದನ! appeared first on Navasamaja.
    Click here to Read More
    Previous Article
    SIDDARAMAIAH: ಕೆಎಂಎಫ್‌ನ‌ ಹೊಸ ಉತ್ಪನ್ನಗಳನ್ನು ಲೋಕಾರ್ಪಣೆಗೊಳಿಸಿದ ಸಿಎಂ!
    Next Article
    MENSTRUAL CUP: ಮುಂದಿನ ಶೈಕ್ಷಣಿಕ ವರ್ಷದಿಂದ 9-12 ನೇ ತರಗತಿಯ ವಿದ್ಯಾರ್ಥಿನಿಯರಿಗೆ ಸರ್ಕಾರದಿಂದ ಮುಟ್ಟಿನ ಕಪ್‌ ವಿತರಣೆ!

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment