Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    SESSION: ‘100 ಜನ್ಮ ಪಡೆದ್ರೂ ನೀನು ಲೀಡರ್ ಆಗಲ್ಲ..’ ಜನಾರ್ದನ ರೆಡ್ಡಿ ಸವಾಲ್ ಸ್ವೀಕರಿಸಿದ ನಾಗೇಂದ್ರ

    Source: navasamaja

    04 Feb 2026, 12:01 PM
    1 month ago

    ‘ಸಿಎಂ ಅವರಿಗೆ ನಾನು ಕೈಜೋಡಿಸಿ ಕೇಳಿಕೊಳ್ತೇನೆ. ರಾಜಕೀಯವಾಗಿ ನಮ್ಮ ನಿಮ್ಮ ಹೋರಾಟ, ಪಾದಯಾತ್ರೆ ಬೇರೆ, ದೇವರಿಚ್ಛೆ ಇತ್ತೇನೋ ನಾನು ಜೈಲಿಗೆ ಹೋಗಿ ಬಂದೆ. ನೀವು ಇನ್ನೂ ಎರಡೂವರೆ ವರ್ಷ ಇರಬೇಕು. ಬಳ್ಳಾರಿಯಲ್ಲಿ ಕಾನೂನು ಕಾಪಾಡಿ, ನಗರಕ್ಕೆ ಒಳ್ಳೆಯ ಅಧಿಕಾರಿಗಳನ್ನು ಹಾಕಿ. ಕ್ರಿಮಿನಲ್ ಹಿನ್ನೆಲೆಯವರನ್ನು ಒಟ್ಟುಗೂಡಿಸಿ ನನ್ನ ಮೇಲೆ ದಾಳಿ ಮಾಡಿದ್ರು. ಅಧಿಕಾರ ಇರಲಿ ಬಿಡಲಿ ಬಳ್ಳಾರಿಯಲ್ಲಿ ಶಾಂತಿ ನೆಲೆಸಬೇಕು’ ಎಂದು ಹೇಳಿದ್ದಾರೆ. The post SESSION: ‘100 ಜನ್ಮ ಪಡೆದ್ರೂ ನೀನು ಲೀಡರ್ ಆಗಲ್ಲ..’ ಜನಾರ್ದನ ರೆಡ್ಡಿ ಸವಾಲ್ ಸ್ವೀಕರಿಸಿದ ನಾಗೇಂದ್ರ appeared first on Navasamaja.
    Click here to Read More
    Previous Article
    BENGALURU: ಕರ್ನಾಟಕದಲ್ಲಿ 432 ಅಕ್ರಮ ವಲಸಿಗರು ಪತ್ತೆ, 255 ಮಂದಿ ಗಡಿಪಾರು!: ಬಾಂಗ್ಲಾದೇಶಿಗಳೆಷ್ಟು?
    Next Article
    CHIKKAMAGLORE: ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಫ್ಲೆಕ್ಸ್‌ ಗಳಿಗೆ ಬ್ಲೇಡ್‌, ಚಿಕ್ಕಮಗಳೂರಿನಲ್ಲಿ ಕಿಡಿಗೇಡಿ ಕೃತ್ಯ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment