Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಬಸರಾಳು ವ್ಯಾಪ್ತಿಯನ್ನು ನೀರಾವರಿ ಪ್ರದೇಶವನ್ನಾಗಿಸಲು.1200 ಕೋಟಿ ರೂ.ಗಳ ಯೋಜನೆ : ಶಾಸಕ ರವಿಕುಮಾರ್

    Source: Nudikarnataka

    26 Feb 2026, 04:56 PM
    1 week ago

    ಮಂಡ್ಯ ತಾಲ್ಲೂಕಿನ ಮಳೆಯಾಶ್ತಿತ ಬಸರಾಳು ವ್ಯಾಪ್ತಿ ಇವತ್ತಿಗೂ ನೀರು ಕಾಣದ ಪ್ರದೇಶವಾಗಿದೆ ಆದರ ಪರಿಹಾರಕ್ಕೆ ಕಾವೇರಿ ನೀರನ್ನು ಬಸರಾಳು ಪ್ರದೇಶಕ್ಕೆ ತಂದು ಬಸರಾಳು ವ್ಯಾಪ್ತಿಯನ್ನು ನೀರಾವರಿ ಪ್ರದೇಶ ಮಾಡಲು ರೂ 1200 ಕೋಟಿಯ ಯೋಜನೆ ರೂಪಿಸಲಾಗಿದೆ, ಆರು ತಿಂಗಳೊಳಗೆ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ಮಂಡ್ಯ ಶಾಸಕ ರವಿಕುಮಾರ್  ಹೇಳಿದರು. ಮಂಡ್ಯ ತಾಲ್ಲೂಕಿನ ಹೊಸ ಬೂದನೂರು ಶ್ರೀ ಕಾಶಿವಿಶ್ವನಾಥಸ್ವಾಮಿ ದೇವಾಲಯದ ಹಿಂಭಾಗದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪ್ರವಾಸೋದ್ಯಮ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ […] The post ಬಸರಾಳು ವ್ಯಾಪ್ತಿಯನ್ನು ನೀರಾವರಿ ಪ್ರದೇಶವನ್ನಾಗಿಸಲು.1200 ಕೋಟಿ ರೂ.ಗಳ ಯೋಜನೆ : ಶಾಸಕ ರವಿಕುಮಾರ್ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ‘ನೀವು ಈಗಾಗಲೇ ಬೆತ್ತಲಾಗಿದ್ದೀರಿ, ‘ದೇಶಕ್ಕೇ ಭಾರವಾಗಿದೆ ಕಾಂಗ್ರೆಸ್’: ಮೋದಿ ತೀವ್ರ ವಾಗ್ದಾಳಿ
    Next Article
    ಭದ್ರಾವತಿ: ರೈಲ್ವೆ ಹಳಿಗೆ ತಲೆಕೊಟ್ಟು ಆತ್ಮಹತ್ಯೆಗೆ ಯತ್ನಿಸಿದ ಯುವಕನ್ನು ರಕ್ಷಿಸಿದ ಪೊಲೀಸರು

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment