Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ವಾರಿಯರ್ಸ್‌ ವಾರ್ ಶುರು: ಪಡಿಕ್ಕಲ್‌, ವೈಶಾಕ್‌ ಗೆ ಮಣೆ ಹಾಕಿದ ಮೈಸೂರು

    Source: HOSADIGANTHA

    05 Jun 2026, 11:26 AM
    17 hours ago

    ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿರುವ ಮಹಾರಾಜ ಟಿ20 ಟ್ರೋಫಿಯ ಐದನೇ ಆವೃತ್ತಿಗೆ ವೇದಿಕೆ ಸಜ್ಜಾಗಿದೆ. ಜೂನ್ 20ರಿಂದ ಆರಂಭವಾಗಲಿರುವ ಈ ಟೂರ್ನಿಯು ಜುಲೈ 12ರವರೆಗೆ ನಡೆಯಲಿದ್ದು, ಅದರ ಅಂಗವಾಗಿ ನಡೆದ ಆಟಗಾರರ ಹರಾಜು ಸಾಕಷ್ಟು ಕುತೂಹಲಕ್ಕೆ ಕಾರಣವಾಯಿತು. ರಾಜ್ಯದ ಪ್ರಮುಖ ಕ್ರಿಕೆಟಿಗರು ವಿವಿಧ ಫ್ರಾಂಚೈಸಿಗಳ ಗಮನ ಸೆಳೆದಿದ್ದು, ಕೆಲವು ಆಟಗಾರರು ಭಾರೀ ಮೊತ್ತಕ್ಕೆ ತಂಡಗಳ ಪಾಲಾಗಿದ್ದಾರೆ. ಹರಾಜಿನಲ್ಲಿ ಅದೃಷ್ಟ ಪರೀಕ್ಷೆ 150ಕ್ಕೂ ಹೆಚ್ಚು ಆಟಗಾರರು ಹರಾಜಿನ ಅಖಾಡಕ್ಕಿಳಿದಿದ್ದು, ಆರು ತಂಡಗಳು […] The post ವಾರಿಯರ್ಸ್‌ ವಾರ್ ಶುರು: ಪಡಿಕ್ಕಲ್‌, ವೈಶಾಕ್‌ ಗೆ ಮಣೆ ಹಾಕಿದ ಮೈಸೂರು appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.
    Click here to Read More
    Previous Article
    WTC ಫೈನಲ್ ತಲುಪಲು ಭಾರತಕ್ಕೆ ಇನ್ನೂ ಚಾನ್ಸ್ ಇದೆ: ಕೋಚ್ ಗಂಭೀರ್ ಲೆಕ್ಕಾಚಾರವೇನು?
    Next Article
    PARENTING | ಮಕ್ಕಳನ್ನು ಮಣ್ಣಲ್ಲಿ ಆಡೋಕೆ ಬಿಡದೇ ಪರಿಸರವನ್ನು ಪ್ರೀತಿಸಿ ಅಂದ್ರೆ ಹೇಗೆ? ಗಲೀಜಾಗೋಕೆ ಬಿಡಿ ಸ್ವಾಮಿ

    Related ಕ್ರಿಕೆಟ್ Updates:

    Are you sure? You want to delete this comment..! Remove Cancel

    Comments (0)

      Leave a comment